News Karnataka Kannada
Friday, March 29 2024
Cricket

ಇನ್ನು ಮುಂದೆ ಗುತ್ತಿಗೆದಾರರು ಸಬೂಬು ಹೇಳುವಂತಿಲ್ಲ: ಶಾಸಕ ಎ.ಎಸ್.ಪೊನ್ನಣ್ಣ ಎಚ್ಚರಿಕೆ

29-Feb-2024 ಮಡಿಕೇರಿ

ಅಪೂರ್ಣ ಕಾಮಗಾರಿ ನಡೆಸಿ ಹಣ ಇಲ್ಲ,ಕಾರ್ಮಿಕರಿಲ್ಲ, ಸಮಯವಿಲ್ಲ ಎಂದು ಸಬೂಬು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕ ಎ.ಎಸ್.ಪೊನ್ನಣ್ಣನವರು ನಿರ್ಲಕ್ಷ್ಯ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ...

Know More

ಅಮ್ಮತ್ತಿಯಲ್ಲಿ ಗಾಂಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

29-Feb-2024 ಮಡಿಕೇರಿ

ಅಮ್ಮತಿಯ ಮುತ್ತಪ್ಪ ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿನ ಬಸ್ ನಿಲ್ದಾಣ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವು ದೊರೆತ ವಿರಾಜಪೇಟೆಯ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಕಳತ್ ಮಾಡ್...

Know More

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಸೋಮವಾರಪೇಟೆಯಲ್ಲಿ ಬೃಹತ್ ಪ್ರತಿಭಟನೆ

10-Jul-2023 ಮಡಿಕೇರಿ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರಿಗಳಿಂದ ರೈತರು ಕಿರುಕುಳ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಭ್ರಷ್ಟರ ವರ್ಗಾವಣೆಗೆ ಆಗ್ರಹಿಸಿ ಸೋಮವಾರಪೇಟೆ ತಾಲೂಕು ಕಚೇರಿ ಎದುರು ಸಾಮಾಜಿಕ ಹೋರಾಟಗಾರ ಅನಿಲ್ ಕುಮಾರ್, ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ರೈತ...

Know More

ಮಡಿಕೇರಿ: ನೂತನ ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜಾ ಅಧಿಕಾರ ಸ್ವೀಕಾರ

21-Jun-2023 ಮಡಿಕೇರಿ

ಕೊಡಗು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜಾ ಅವರು ಬುಧವಾರ ಅಧಿಕಾರ...

Know More

ಮಡಿಕೇರಿ: ಅಕ್ರಮ ಮಾದಕ ವಸ್ತು ಮಾರಾಟ, ಓರ್ವ ಬಂಧನ

06-Jun-2023 ಮಡಿಕೇರಿ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್...

Know More

ಕೃಷಿಕರ ಬೇಡಿಕೆಯಂತೆ ರಸಗೊಬ್ಬರ ಪೂರೈಸಿ: ಡಾ.ಬಿ.ಸಿ.ಸತೀಶ

05-Jun-2023 ಮಡಿಕೇರಿ

ಜೂನ್ ಎರಡನೇ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸುವಂತೆ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು...

Know More

ಜನರು ನಿಮ್ಮ ಮುಖ ನೋಡಿ ಮತ ಚಲಾಯಿಸಿದ್ದಲ್ಲ, ಗ್ಯಾರಂಟಿ ನೋಡಿ ಮತ ಚಲಾಯಿಸಿದ್ದಾರೆ: ಸಿಂಹ

25-May-2023 ಮೈಸೂರು

ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮತದಾರರು ನಿಮ್ಮ ಮುಖ ನೋಡಿ ಮತ ಚಲಾಯಿಸಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಮತ ಚಲಾಯಿಸಿ ನಿಮಗೆ 135 ಸ್ಥಾನಗಳನ್ನು ನೀಡಿದ್ದಾರೆ. ನೀವು ನೀಡಿದ ಭರವಸೆಗಳನ್ನು ಪೂರೈಸಿ, ಇಲ್ಲದಿದ್ದರೆ...

Know More

ಧರ್ಮಸ್ಥಳದಲ್ಲಿ ನಾಪಂಡ ಮುತ್ತಪ್ಪ ಆಣೆ ಪ್ರಮಾಣ

22-May-2023 ಮಂಗಳೂರು

ಚುನಾವಣಾ ಪೂರ್ವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಹಣ ಪಡೆದಿದ್ದಾರೆಂಬ ಆರೋಪದ ಬೆನ್ನಲ್ಲೇ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪ ಆಣೆ ಪ್ರಮಾಣ...

Know More

ಮಾರಕ ಆಯುಧ ಹಿಡಿದು ಮಧ್ಯರಾತ್ರಿ ಕೇರಳ ಹುಡುಗರ ಪುಂಡಾಟ: ನಾಯಿಗಳ ಮೇಲೆ ಮುಚ್ಚು ಬೀಸಿ ಕ್ರೌರ್ಯ

21-May-2023 ಮಡಿಕೇರಿ

ಕೇರಳ ರಾಜ್ಯದ ಹಲವು ಯುವಕರು ಇದೀಗ ರಾತ್ರಿ ೧೧ ಗಂಟೆಯ ನಂತರ ಗಡಿ ಭಾಗವಾದ ಮಾಕ್ಕೂಟ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ವಾರಕ್ಕೆ ೨ ಬಾರಿ ಪ್ರವೇಶಿಸಿ ಪೆರುಂಬಾಡಿ ತನಕ ಬಂದು ರಾತ್ರಿ ೪...

Know More

ಮಡಿಕೇರಿ: ಅಭಿ ಫಾಲ್ಸ್ ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯ ವರ್ತಕರು, ಸುಂಕ ವಸೂಲಿಗಾರರಿಂದ ಹಲ್ಲೆ

21-May-2023 ಮಡಿಕೇರಿ

ಮಡಿಕೇರಿ ಅಬ್ಬಿ ಫಾಲ್ಸ್ ನಲ್ಲಿ ಶನಿವಾರ ಪ್ರವಾಸಕ್ಕೆಂದು ಬಂದ ಪ್ರವಾಸಿಗರ ಮೇಲೆ ಕ್ಷುಲಕ ಕಾರಣಕ್ಕೆ ದೊಣ್ಣೆ ಹಾಗೂ ಕೈಗಳಿಂದ ಸ್ಥಳೀಯ ಅಂಗಡಿ ಇಟ್ಟವರು ಹಾಗೂ ಸುಂಕ ವಸಲಿಗಾರರು ಹಲ್ಲೇ ನಡೆಸಿದ ಘಟನೆಯ ವಿಡಿಯೋ ಈಗ...

Know More

ಕೊಡಗು: ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆಗೈದ ಕಿಡಿಗೇಡಿಗಳು

21-May-2023 ಮಡಿಕೇರಿ

ಜಿಲ್ಲೆಯ ಕುಶಾಲನಗರ ತಾಲೂಕು ಬಾಳುಗೋಡುನಲ್ಲಿ ಶನಿವಾರ ರಾತ್ರಿ ಕಿಡಿಗೇಡಿಗಳು ಆನೆಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ...

Know More

ಕೊಡಗು: ಬಹಿರಂಗ ಪ್ರಚಾರಕ್ಕೆ ತೆರೆ – ಇನ್ನೆರಡು ದಿನ ಕೊನೇ ಆಟ!!

08-May-2023 ಮಡಿಕೇರಿ

ಅಂತೂ ಇಂತು ಕೊಡಗಿನಲ್ಲಿ ಚುನಾವಣೆ ಪ್ರಚಾರ ಕೊನೇ ಹಂತಕ್ಕೆ ಬಂದು ನಿಂತಿದೆ. ಬುಧವಾರ ನಡೆಯುವ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ 9 ಮಡಿಕೇರಿ ಕ್ಷೇತ್ರದಿಂದ 15 ಸೇರಿದಂತೆ 25 ಅಭ್ಯಥಿ೯ಗಳು ಅದೖಷ್ಟ ಪರೀಕ್ಷೆಗೆ...

Know More

ಕೊಡಗು: ಚುನಾವಣೆಗೆ ಐದು ದಿನ ಬಾಕಿ, ಇನ್ನು ನೋಟಿನ ನೋಟ

05-May-2023 ಮಡಿಕೇರಿ

ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇನ್ನು ಐದು ದಿನಗಳು ಉಳಿದಿವೆ. ಈಗ ಆರಂಭ ರಿಯಲ್ ಪೊಲಿಟಿಕ್ಸ್. ಇದುವರೆಗೆ ಪಕ್ಷ, ವ್ಯಕ್ತಿ, ಹಾಲಿ, ಆಮದು, ವಲಸೆಬಂದ ಅಭ್ಯರ್ಥಿ ಎಂಬ ಮಾತುಗಳ ನಾಡುತ್ತಾ ಮತದಾರರನ್ನು ಒಲಿಸಿಕೊಳ್ಳಲು...

Know More

ಮಡಿಕೇರಿ: ಅಂಚೆ ಮತದಾನ ಪ್ರಕ್ರಿಯೆಗೆ ಚಾಲನೆ

29-Apr-2023 ಮಡಿಕೇರಿ

ನಮೂನೆ 12 ಡಿ ರಡಿ ಹೆಸರು ನೋಂದಾಯಿಸಿದ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಹಕ್ಕು ಚಲಾಯಿಸುವ ಪ್ರಕ್ರಿಯೆಗೆ ಶನಿವಾರ ಚಾಲನೆ...

Know More

ಮಂಡ್ಯ ಜೆಡಿಎಸ್ ಭದ್ರಕೋಟೆ ಎಂಬುದು ಹಾಸ್ಯಾಸ್ಪದ: ಸುಮಲತಾ

21-Apr-2023 ಮಂಡ್ಯ

ಮಂಡ್ಯ ಜಿಲ್ಲೆ ಜೆಡಿಎಸ್ ನ ಭದ್ರಕೋಟೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಸಂಸದೆ ಸುಮಲತಾ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು