News Kannada
Tuesday, March 19 2024

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದ ವಿಡಿಯೋ ಆಲ್ಬಂ

11-Jun-2022 ಮೈಸೂರು

ಅವಧೂತ ದತ್ತದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮದಿನದ ಶುಭಾಶಯಗಳನ್ನು ಒಳಗೊಂಡ ವಿಡಿಯೋ ಆಲ್ಬಂ ಗಿನ್ನಿಸ್ ದಾಖಲೆಗೆ...

Know More

ಶಾಲೆಯ ಬೋರ್ಡ್‌ನಲ್ಲಿ ಗ್ರಾಮದ ಹೆಸರು ಬದಲಾಯಿಸದ ಕಾರಣ ಬಹಿಷ್ಕಾರ ಹಾಕಿದ ಗ್ರಾಮಸ್ಥರು!

04-Jun-2022 ಚಾಮರಾಜನಗರ

ಹೊಸದೊಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಬೋರ್ಡ್‌ನಲ್ಲಿ ಗ್ರಾಮದ ಹೆಸರನ್ನು ಬದಲಾಯಿಸದ ಕಾರಣ ಬಹಿಷ್ಕಾರ ಹಾಕಿದ...

Know More

ರೋಟರಿ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೇಷನ್ ಬಿಲ್ಡರ್ ಪ್ರಶಸ್ತಿ

30-Sep-2021 ಮಡಿಕೇರಿ

ಸೋಮವಾರಪೇಟೆ :ರೋಟರಿ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೇಷನ್ ಬಿಲ್ಡರ್ ಪ್ರಶಸ್ತಿ ಹಾಗು ಕೊವಿಡ್ ಸಂದರ್ಭದಲ್ಲಿ ಅವಿರತಸೇವೆ ಸಲ್ಲಿಸಿದ್ದ ವೈದ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಮಾನಸ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ರೋಟರಿ...

Know More

ಮೈಸೂರು ವಿವಿ ಗೆ ನ್ಯಾಕ್ ಭೇಟಿ

21-Sep-2021 ಮೈಸೂರು

ಮೈಸೂರು : ಇತ್ತೀಚೆಗೆ 101 ನೇ ಘಟಿಕೋತ್ಸವದ ಆತಿಥ್ಯದ ಹೊಳಪಿನಲ್ಲಿ ಮಿಂಚಿದ ಮೈಸೂರು ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಸಮಿತಿಯ (NAAC) ಮೌಲ್ಯಮಾಪನದಲ್ಲಿನ ಕಾರ್ಯಕ್ಷಮತೆಯಿಂದ ಮಂಕಾಗಿದೆ. ಒಂದು ಶತಮಾನದಷ್ಟು ಹಳೆಯದಾದ ವಿಶ್ವವಿದ್ಯಾನಿಲಯವು “A...

Know More

ನಕಲಿ ಐಎಎಸ್ ಅಧಿಕಾರಿಯ ಬಂಧನ

08-Sep-2021 ರಾಮನಗರ

ರಾಮನಗರ : ನಕಲಿ ಐಎಎಸ್ ಅಧಿಕಾರಿಯನ್ನು ರಾಮನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಜಲಗೌವ್ ಮೂಲದ ಆರೋಪಿ ಶಿಶಿರ್ ಬಾಳಾಸಾಹೇಬ್ (24) ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯು ತಾನು ಐಎಎಸ್ ಅಧಿಕಾರಿ ಎಂದು...

Know More

ದಸರಾ ಜಂಬೂ ಸವಾರಿ ; ಅಂಬಾರಿ ಹೊರಲಿದ್ದಾನೆ ಅಭಿಮನ್ಯು

08-Sep-2021 ಮೈಸೂರು

ಮೈಸೂರು : ಅರಣ್ಯ ಇಲಾಖೆಯ ಆನೆ ಅಭಿಮನ್ಯು ದಸರಾ ಜಂಬೂ ಸವಾರಿಯಲ್ಲಿ ವಿಶ್ವ ವಿಖ್ಯಾತ ಅಂಬಾರಿ ಹೊರಲಿದ್ದಾನೆ. ಕರೋನಾದ ಕಾರಣ ರಾಜ್ಯ ಸರ್ಕಾರ ಸರಳ ದಸರಾ ಆಚರಿಸಲು ನಿರ್ಧರಿಸಿದಂತೆ, ಅರಣ್ಯ ಇಲಾಖೆ ಜಂಬೂ ಸವಾರಿಗೆ...

Know More

ರೈತರ ಮಗಳ ಭರ್ಜರಿ ಚಿನ್ನದ ಬೇಟೆ

07-Sep-2021 ಮೈಸೂರು

ಮೈಸೂರು : ಮಂಗಳವಾರ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಚೈತ್ರಾ ನಾರಾಯಣ ಹೆಗ್ಡೆ ಎಂಬ  ಗ್ರಾಮೀಣ ಪ್ರತಿಭೆಯ ಜೀವನದಲ್ಲಿ ಸ್ಮರಣೀಯ ದಿನವಾಗಿದೆ. ರಸಾಯನಶಾಸ್ತ್ರದ ವಿದ್ಯಾರ್ಥಿನಿ ಚೈತ್ರಾ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 20 ಚಿನ್ನದ ಪದಕಗಳನ್ನು ಮತ್ತು...

Know More

ದರೋಡೆಕೋರರ ತಂಡ ಪೊಲೀಸ್ ಬಲೆಗೆ

05-Sep-2021 ಚಾಮರಾಜನಗರ

ಚಾಮರಾಜನಗರ : ಶನಿವಾರ ರಾತ್ರಿ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರನ್ನು ಅಭಿಷೇಕ್ (26), ಮುತ್ತುಸ್ವಾಮಿ (26) ಮಲ್ಲೇಶ್ (27) ಶ್ರೀನಿವಾಸ್ (26) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ...

Know More

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

04-Sep-2021 ಕ್ರೀಡೆ

ಮೈಸೂರು : ಶೀಘ್ರದಲ್ಲೇ ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಈ ಸಂಬಂಧ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)...

Know More

ಜಿಂಕೆ ಬೇಟೆಗಾರನನ್ನು ಹೊಡೆದುರುಳಿಸಿದ ಅರಣ್ಯ ಅಧಿಕಾರಿಗಳು

04-Sep-2021 ಮಂಡ್ಯ

ಮಂಡ್ಯ: ಕಳ್ಳ ಬೇಟೆಗಾರರ ​​ಗುಂಪಿನ ಭಾಗವೆಂದು ಹೇಳಲಾದ ವ್ಯಕ್ತಿಯ ಮೇಲೆ ಅರಣ್ಯ ಅಧಿಕಾರಿಗಳು ಶುಕ್ರವಾರ ಗುಂಡು ಹಾರಿಸಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಸವನಬೆಟ್ಟ ಅರಣ್ಯದಿಂದ ನಾಲ್ಕು ಬೇಟೆಗಾರರ ​​ತಂಡವು ಜಿಂಕೆಯನ್ನು ಬೇಟೆಯಾಡಿ ತಮ್ಮ...

Know More

ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ

03-Sep-2021 ಮೈಸೂರು

ಮೈಸೂರು : ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿ ಸಾಮೂಹಿಕ ಅತ್ಯಾಚಾರದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ವಿದ್ಯಾರ್ಥಿನಿಯ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹಾಡು –...

Know More

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಪಾರ್ಕ್ ಎಂದು ಮರುನಾಮಕರಣ ಮಾಡವಂತೆ ಪತ್ರ ಬರೆದ ಸಂಸದ ಪ್ರತಾಪ ಸಿಂಹ

02-Sep-2021 ಮೈಸೂರು

ಮೈಸೂರು : ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು, ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡುವಂತೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ...

Know More

ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ

31-Aug-2021 ಚಾಮರಾಜನಗರ

ಚಾಮರಾಜನಗರ, ;ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಬಗ್ಗೆ ವರ್ತಕರು, ಆಹಾರ ಪದಾರ್ಥಗಳ ಮಾರಾಟಗಾರರು, ಆಹಾರ ತಯಾರಿಕೆ, ಸಂಸ್ಕರಣೆ, ವಿತರಕರಿಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ...

Know More

ಅಸ್ಸಾಂ ಪ್ರವಾಹ ೩.೫ ಲಕ್ಷ ಜನರ ಜೀವನ ಅಸ್ತವ್ಯಸ್ತ

31-Aug-2021 ಅಸ್ಸಾಂ

ಗುವಾಹಟಿ, ; ಅಸ್ಸಾಂನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ೧೭ ಜಿಲ್ಲೆಗಳ ಸುಮಾರು ೩.೬೩ ಲಕ್ಷ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಆಗಸ್ಟ್ ೩೦ ರಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ವರದಿಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು