News Karnataka Kannada
Friday, March 29 2024
Cricket

ಕಥನ‌ ಕಾವ್ಯದ ರಾಘವ

13-Mar-2021 ಅಂಕಣ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಅಂತಿಮ ಭಾಗದಲ್ಲಿ ಬರುವ ಶ್ರೀಮದ್ರಾಮಾಯಣದ ಕಾವ್ಯ ಪಠಣ ಕವಿಯ ಕವಿತಾ ರಚನೆಯ ಸೃಜನಶೀಲತೆಯನ್ನು...

Know More

ಕರೆಯುವಳವ್ವೆ…..

23-Jan-2021 ಅಂಕಣ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ಪ್ರಸಂಗ ಸಾಹಿತ್ಯದ ಸೀತೆಯ ಭೂ ಸಮಾಧಿಯ ಪ್ರಕರಣ ಯಕ್ಷಗಾನ ರಂಗದ ಭಾವುಕ‌...

Know More

ಕ್ರೌಂಚ ವಧಾ ರೂಪಕ

16-Jan-2021 ಅಂಕಣ

ರಂಗದಲ್ಲಿ ನಡೆಯಬೇಕಾದ ದೃಶ್ಯವನ್ನು ನಿರೂಪಣಾ ಶೈಲಿಯಲ್ಲಿ ನಿರೂಪಿಸಿರುವ ಕವಿಯ ಕಾವ್ಯ ರಚನಾ ಕೌಶಲ್ಯ ಯಕ್ಷಗಾನ ರಂಗದ ಹೊಸ ಸಾಧ್ಯತೆಗೆ ಭಾಷ್ಯ...

Know More

ಇತ್ತ ಬಾ ಶತ್ರುಘ್ನ…..

26-Dec-2020 ಅಂಕಣ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಸವಾಲುಗಳನ್ನು ಸ್ವೀಕರಿಸಬೇಕಾದ...

Know More

ಪಾರ್ಥಸಾರಥಿಯಾದನಾ ಮುಕುಂದ

19-Dec-2020 ಅಂಕಣ

ಮೂಲಿಕೆ ರಾಮಕೃಷ್ಣ ವಿರಚಿತ ಸುಧನ್ವಾರ್ಜುನ ಕಾಳಗದ ಕೃಷ್ಣಾಗಮನದ ದೃಶ್ಯ ಪಾರ್ಥನ ಪಾಲಿಗೆ ವರಪ್ರಸಾದವೀಯುವ ಭಾಗವಾಗಿದೆ ಎಂದರೆ...

Know More

ಸುಧನ್ವನ ಸತ್ವ ಪರೀಕ್ಷೆ

12-Dec-2020 ಅಂಕಣ

ಯಕ್ಷಗಾನ ರಂಗದಲ್ಲಿ ಮನೆಮಾತಾದ ಪ್ರಸಂಗ "ಸುಧನ್ವಾರ್ಜುನ ". ಮೂಲಿಕೆ‌ ರಾಮಕೃಷ್ಣ ವಿರಚಿತ ಈ ಪ್ರಸಂಗ ಹಲವು ಭಾವೋತ್ಕರ್ಷಗಳನ್ನು ಸಾದರಪಡಿಸುವಲ್ಲಿ ಅವಕಾಶವಿರುವ...

Know More

ಹಾಲಾಹಲವನ್ನೆರೆದಳಾ ಪೂತನಿ

05-Dec-2020 ಅಂಕಣ

ಗೋಕುಲದಲ್ಲಿ ಬೆಳೆಯುತ್ತಿದ್ದ ರಂಗನನ್ನು ವಧಿಸಲು ಕಂಸ ಯೋಜಿತೆಯಾದ ಪೂತನಿಯು ನಂದಗೋಪನ‌ ಮನೆಗೆ ಆಗಮಿಸುವ ದೃಶ್ಯವದು. ತನ್ನ ಘೋರರೂಪವನ್ನು ಮರೆಯಿಸಿ ಹೆಮ್ಮಾರಿಯಾದ ಪೂತನಿಯು ಎಲ್ಲರೆದುರು...

Know More

ಜನಜಾಗೃತಿಯ ರೂಪಕ “ಘೋರಮಾರಕ”

28-Nov-2020 ಅಂಕಣ

ಏಡ್ಸ್ ಮಹಾವ್ಯಾಧಿಯೇ ಇಲ್ಲಿ ಘೋರಮಾರಕನ ನೆಲೆಯಲ್ಲಿ ಅವತರಿಸಿದ ಪಾತ್ರವಾಗಿದ್ದು ಮಾನವ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಈ ವ್ಯಾಧಿಯ ಕುರಿತು ಜನಜಾಗೃತಿಯನ್ನು ಮೂಡಿಸಬೇಕು ಎನ್ನುವ ಸದಾಶಯದೊಂದಿಗೆ ಮೂಡಿ ಬಂದಿರುವ...

Know More

ಭ್ರಾತೃನಿಷ್ಠೆಯ ರೂಪಕ “ಪಾದುಕಾ ಪ್ರದಾನ”

21-Nov-2020 ಅಂಕಣ

ರಥದಿಂದ ಇಳಿದು ಬಂದ ಭರತ ರಾಮಚಂದ್ರನ ಅಡಿಗೆ ವಂದಿಸಿದಾಗ ಸೋದರ ವಾತ್ಸಲ್ಯದಿಂದ ಅನುಜನನ್ನು ಅಪ್ಪಿದ ರಘುವರ ನುಡಿಯುವ ಮಾತು ಯಕ್ಷಗಾನ ರಂಗದೊಳಗೆ ಖ್ಯಾತವೆನಿಸಿದ...

Know More

ಷೋಡಶಿಯಾದಳಾ ಮುದಿರಕ್ಕಸಿ…..

14-Nov-2020 ಅಂಕಣ

ಯೋಚನೆಯನ್ನು ಮಾಡಿ ತನ್ನ ಘನವಾದ ದೇಹವನ್ನು ಕುನಿಸಿ ಮರೆಮಾಡಿ ಮಾಯಕದ ರೂಪದಲಿ ಮತ್ತೊಂದು ಬಗೆಯ ಕಾಯವನು ಧರಿಸಿ ಕಪಟದಾಕೃತಿಯನ್ನು ತಾಳುತ್ತಾ ಮಾಯಾಶೂರ್ಪನಖಿಯಾಗಿ ರಾಮನ ಮುಂದೆ ಬರುವ ದೃಶ್ಯ ಯಕ್ಷಗಾನ ರಂಗದಲ್ಲಿ ಬಹು...

Know More

ಪೂರ್ವರಂಗದಲ್ಲಿ ಹಾಸ್ಯ – ಒಂದು ಅವಲೋಕನ

07-Nov-2020 ಅಂಕಣ

ಭಾಗವತರು ‘ಎಲಾ ನೀನಾರು?’ ಎಂದು ಆತನ ಬಳಿ ಕೇಳಿದಾಗ ಆತ,...

Know More

“ಶ್ರೀಕೃಷ್ಣಾರ್ಪಣಂ”- ಮಮತೆಯ ಮಾತೃಛಾಯೆ

31-Oct-2020 ಅಂಕಣ

ತನ್ನದು ತಪ್ಪಾಯಿತು ಎಂದು ಯಶೋದೆ ನುಡಿದು ಬಾಲನ‌ ಮುಂದೆ ಶರಣಾಗುವ ಮಾತೃ ಛಾಯೆ ಶ್ರೀಕೃಷ್ಣಾರ್ಪಣಂ ಪ್ರಯೋಗದ ಸಾಹಿತ್ಯ ಸಿರಿ ಹೊಸತನದ ಹರಿವನ್ನು...

Know More

ಸಾವಿರದ ಸಮರ ಸೌಗಂಧಿಕೆ

24-Oct-2020 ಅಂಕಣ

ತುಂಬಿದ ಸಭೆಯಲ್ಲಾದ ಅವಮಾನಕ್ಕೆ ಸರಿಯಾದ ಪ್ರತೀಕಾರವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಪತಿಯ ವಾಸ್ತವದ ಬಗೆಯನ್ನು ಕಂಡು...

Know More

ಗೋಮಿನಿಗಿಳಿದಳಾ ಸುರಭಿಸುತೆ…

17-Oct-2020 ಅಂಕಣ

"ನನ್ನ ಆರ್ತ ನುಡಿಯನ್ನು ಕೇಳಿ ಕರಗಲಾರಿರ? ಕರುಣೆತೋರಲಾರಿರಾ? ಎಂದು ಪರಿಮಾರ್ಜನೆಗಾಗಿ ಪರಿಪರಿಯಾಗಿ ದುಃಖಿಸಿದ ನಂದಿನಿಯ ಪಾಲಿಗೆ ಜಾಬಾಲಿ ಮುನಿ ಕಾರುಣ್ಯದ...

Know More

“ಅಯ್ದಿದಳವಳು ಶಿವಪದವ…..”

10-Oct-2020 ಅಂಕಣ

ಯಕ್ಷಗಾನ ಲೋಕಕ್ಕೆ ಅನೇಕ ಪ್ರಸಂಗ ಕಾಣ್ಕೆಯನ್ನಿತ್ತ ದೇವೀದಾಸ ಕವಿಯ ಗಿರಿಜಾಕಲ್ಯಾಣ ಪ್ರಸಂಗದ ಶ್ರೀಮಂತ ಭಾಗವೆನಿಸಿದ "ದಕ್ಷಯಜ್ಞ" ಕೇವಲ ಒಂದು ಯಕ್ಷಗಾನ ಪ್ರಸಂಗವಾಗಿರದೆ ಪುರುಷ - ಪ್ರಕೃತಿ ತತ್ವವು ನಿಯತಿಯ ಆಟದೊಳಗೆ ಒಂದಾಗಿ-...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು