News Karnataka Kannada
Thursday, March 28 2024
Cricket

ಕೃಷಿಕರಿಗೆ ವರದಾನ ಈ ನಾರಾಯಣ ಬೆಡಿ!

28-Oct-2020 ಕರಾವಳಿ

ಬೆಳ್ತಂಗಡಿ: ಕೃಷಿಕರಿಗೆ ವನ್ಯಜೀವಿಗಳಿಂದಾಗುವ ಉಪಟಳ ಹೇಳತೀರದು. ಅದರಲ್ಲೂ ವಾನರ ಕಾಟ ಹಲವಾರು ವರ್ಷಗಳಿಂದ ಇದೆ. ವರ್ಷಕ್ಕೆ ಲಕ್ಷಾಂತರ ರೂ.ಗಳ ಕೃಷಿ...

Know More

ಕಾಲಕ್ಕೆ ತಕ್ಕಂತೆ ಉಪನ್ಯಾಸಕರಲ್ಲೂ ಬದಲಾವಣೆ ಅಗತ್ಯ: ಡಾ. ಶಶಿಧರ್ ಭಟ್

20-Oct-2020 ಕರಾವಳಿ

ಮೂಡುಬಿದಿರೆ:  ಇಂದಿನ ಶಿಕ್ಷಣ ವ್ಯವಸ್ಥೆ ಹೊಸ ಆಧುನಿಕ ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದು, ಶಿಕ್ಷಕರು ಈ ಕಾಲದ ಅಗತ್ಯಕ್ಕೆ ತಕ್ಕಂತೆ ತಮ್ಮಲ್ಲಿ...

Know More

ಕಡಲಕೆರೆಗೆ 20 ಸಾವಿರ ಮೀನುಮರಿಗಳ ಸೇರ್ಪಡೆ

19-Oct-2020 ಕರಾವಳಿ

ಮೂಡುಬಿದಿರೆ: ಅರಣ್ಯ ಇಲಾಖೆ, ರೋಟರಿ ಕ್ಲಬ್, ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಇವುಗಳ...

Know More

ಕಡಲಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

19-Oct-2020 ಕರಾವಳಿ

ಮೂಡುಬಿದಿರೆ: ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿ ವಿಹಾರವು ಸೋಮವಾರ...

Know More

ಕೊರೊನಾ ಪೀಡಿತ ಶಿಕ್ಷಕ ದಂಪತಿ ಪುತ್ರಿಯ ಮನವಿಗೆ ಸ್ಪಂದಿಸಿದ ಸರ್ಕಾರ

14-Oct-2020 ಕರಾವಳಿ

ಮೂಡುಬಿದಿರೆ : ತಾಲೂಕಿನ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ದಂಪತಿಗೆ ವಿದ್ಯಾಗಮದ ಬಳಿಕ ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಶಿಕ್ಷಕಿ ಆರೋಗ್ಯ...

Know More

ಸಮಾಜ ಸೇವಕಿ ಸ್ಟೆಲ್ಲಾ ವಾಸ್ ನಿಧನ

13-Oct-2020 ಕರಾವಳಿ

ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟೆ ನಿವಾಸಿ ದಿ. ಎಡ್ವಿನ್ ವಾಸ್ ಅವರ ಪತ್ನಿ  ಹಿರಿಯ ಸಮಾಜ ಸೇವಕಿ ಸ್ಟೆಲ್ಲಾ ವಾಸ್ (82) ಮಂಗಳೂರಿನ ಖಾಸಗಿ...

Know More

ರಾಜ್ಯಮಟ್ಟದ ಸ್ಕೌಟ್ ದೇಶಭಕ್ತಿಗೀತೆ ಸ್ಪರ್ಧೆ: ಆಳ್ವಾಸ್ ನ ಮನುಜ ನೇಹಿಗ ದ್ವಿತೀಯ

12-Oct-2020 ಕರಾವಳಿ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಚುವಲ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 7ನೇ...

Know More

ಅಂತರ್ ರಾಜ್ಯ ವಿದ್ಯುತ್ ಲೈನ್ ಸರ್ವೇ: ನಿಡ್ಡೋಡಿ ಗ್ರಾಮಸ್ಥರಿಂದ ವಿರೋಧ

11-Oct-2020 ಕರಾವಳಿ

ಮೂಡುಬಿದಿರೆ: ಇಲ್ಲಿಗೆ ಸಮೀಪದ ನಿಡ್ಡೋಡಿ ಕೊಲತ್ತಾರು ಪದವು ಎಂಬಲ್ಲಿ ವಿದ್ಯುತ್ ಲೈನ್ ಅಳವಡಿಕೆ ಸರ್ವೇಗಾಗಿ ಸ್ಟೇರ್‍ಲೈಟ್ ಕಂಪೆನಿ ಹೆಸರು ಹೇಳಿಕೊಂಡು ಬಂದಿದ್ದ ಬೆಂಗಳೂರು ಮೂಲದ ಕಂಪೆನಿಯವರನ್ನು ಹಿಮ್ಮೆಟ್ಟಿಸಿದ ಘಟನೆ ಭಾನುವಾರ...

Know More

ಎಸ್‍ಪಿ.ಬಾಲಸುಬ್ರಹ್ಮಣ್ಯಂಗೆ  ಶ್ರದ್ಧಾಂಜಲಿ

08-Oct-2020 ಕರಾವಳಿ

ಮೂಡುಬಿದಿರೆ: ಹದಿನಾರು ಭಾಷೆಗಳಲ್ಲಿ ದಾಖಲೆಯ 40 ಸಾವಿರಕ್ಕೂ ಮಿಕ್ಕಿದ ಹಾಡುಗಳಿಂದ ಆರು ಬಾರಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದ ಗಾನ ಗಂಧರ್ವ...

Know More

ವನಭೋಜನ: ತೋಡಿನಲ್ಲಿ ಹರಿಯಬೇಕಾದ ಮಳೆ ನೀರು ರೋಡಿನಲ್ಲಿ..!

29-Sep-2020 ಕರಾವಳಿ

ಮೂಡುಬಿದಿರೆ : ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಮಾಸ್ತಿಕಟ್ಟೆ ನೇರಳಕಟ್ಟೆಯಿಂದ ವನಭೋಜನಕ್ಕಾಗಿ ಬೆರ್ಮರೆಕೋಡಿಗೆ ಹೋಗುವ ರಸ್ತೆ...

Know More

ಜೆ.ಇ.ಇ.ಆರ್ಕ್, ಬಿ. ಪ್ಲಾನಿಂಗ್ ರಾಷ್ಟ್ರಮಟ್ಟದ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

22-Sep-2020 ಕರಾವಳಿ

ಮೂಡುಬಿದಿರೆ: ರಾಷ್ಟ್ರಮಟ್ಟದ ಜೆ.ಇ.ಇ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 52 ವಿದ್ಯಾರ್ಥಿಗಳು 90...

Know More

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಸಾವಿರ ದಾಟಿದ ಕೊರೊನಾ ಸೋಂಕು

22-Sep-2020 ಕರಾವಳಿ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸೋಮವಾರ 233 ಮಂದಿಗೆ ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20367ಕ್ಕೆ...

Know More

ಮೂಡುಬಿದಿರೆಯಲ್ಲಿ ಸರಳ ಯಕ್ಷಗಾನೀಯ ಮೊಸರುಕುಡಿಕೆ ಉತ್ಸವ

11-Sep-2020 ಕರಾವಳಿ

ಮೂಡುಬಿದಿರೆ: ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ...

Know More

ಗುಂಡೀರ್ ಗುಡ್ಡೆಯಲ್ಲಿ ತಡೆಗೋಡೆ ಕುಸಿತ: ಅಪಾಯದಂಚಿನಲ್ಲಿ ಮನೆಗಳು

11-Sep-2020 ಕರಾವಳಿ

ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ಗುಂಡೀರ್ ಗುಡ್ಡೆಯಲ್ಲಿ ಮನೆಯೊಂದರ ಆವರಣಗೋಡೆ ಭಾರೀ ಮಳೆಗೆ ಕುಸಿದಿದ್ದು, ಎರಡು ಮನೆಗಳು...

Know More

ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ

11-Sep-2020 ಕರಾವಳಿ

ಮೂಡುಬಿದಿರೆ: ಕಳೆದ 14 ತಿಂಗಳುಗಳಿಂದ ಮೂಡುಬಿದಿರೆ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅನಿತಾಲಕ್ಷ್ಮೀ ಅವರು ಮೂಡುಬಿದಿರೆಯಿಂದ ಮಂಗಳೂರಿಗೆ ವರ್ಗಾವಣೆಗೊಂಡು ಚುನಾವಣೆ ವಿಭಾಗದ ಅಧಿಕಾರಿಯಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು