News Kannada
Tuesday, March 19 2024

ನವೆದಹಲಿ: ಪ್ರಧಾನಿ ನರೇಂದ್ರ ಮೋದಿ ಅರ್ಥಶಾಸ್ತ್ರದ ಅನಕ್ಷರಸ್ಥ ಎಂದ ಸುಬ್ರಮಣಿಯನ್ ಸ್ವಾಮಿ

17-Jun-2023 ದೆಹಲಿ

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್‌, ಬಿಜೆಪಿಯ ಹಿರಿಯ ನಾಯಕರನ್ನು ಆಗಾಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಪ್ರಧಾನಿ ಅವರ ನೇತೃತ್ವದ ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಟ್ವೀಟ್‌ ಮೂಲಕ ಹೊರಹಾಕುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಒಂದು ಈಗ ಒಂದು ಹೆಜ್ಜೆ ಮುಂದು ಹೋಗಿರುವ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ''ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ' ಎಂದು ಗೇಲಿ...

Know More

ಮುಂಬೈ,: ಸುಧೀರ್ ನಾಯಕ್‌ ನಿಧನಕ್ಕೆ ಬಿಸಿಸಿಐ ಸಂತಾಪ

07-Apr-2023 ಕ್ರೀಡೆ

ಮಾಜಿ ಕ್ರಿಕೆಟಿಗ ಸುಧೀರ್ ನಾಯಕ್ ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮುಂಬೈನಲ್ಲಿ ಬುಧವಾರ ನಾಯಕ್‌...

Know More

ಹೈದರಾಬಾದ್: ರಾಸಾಯನಿಕ ಪೆಟ್ಟಿಗೆ ಸ್ಫೋಟಗೊಂಡು ವ್ಯಕ್ತಿಯೊಬ್ಬನಿಗೆ ಗಾಯ

11-Dec-2022 ತೆಲಂಗಾಣ

ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ರಾಸಾಯನಿಕಗಳ ಪೆಟ್ಟಿಗೆಯನ್ನು ತೆರೆಯಲು ಪ್ರಯತ್ನಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು...

Know More

ನವದೆಹಲಿ: ಮಸೀದಿ ಒಳಗೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಬಂಧನ

11-Nov-2022 ದೆಹಲಿ

ದೆಹಲಿಯ ಮೌಜ್ಪುರ್ ಪ್ರದೇಶದ ಮಸೀದಿಯೊಂದರಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ...

Know More

ಬೆಂಗಳೂರು: ಅಕ್ಟೋಬರ್ 11 ರವರೆಗೆ ಕರ್ನಾಟಕದಾದ್ಯಂತ ಮಳೆಯಾಗಲಿದೆ ಎಂದ ಐಎಂಡಿ

09-Oct-2022 ಬೆಂಗಳೂರು

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರದಿಂದ ಅಕ್ಟೋಬರ್ 11 ರವರೆಗೆ ಕರ್ನಾಟಕದಾದ್ಯಂತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಮೋಡ ಕವಿದ...

Know More

ಭುವನೇಶ್ವರ: 160 ಸಮುದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಅರ್ಜುನ್ ಮುಂಡಾಗೆ ಒಡಿಸ್ಸಾ ಸಿಎಂ ಪತ್ರ

17-Sep-2022 ಒಡಿಸ್ಸಾ

ರಾಜ್ಯದ ಎಸ್ಟಿ ಪಟ್ಟಿಯಲ್ಲಿ 160 ಸಮುದಾಯಗಳನ್ನು ಸೇರಿಸುವಂತೆ ಕೋರಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರಿಗೆ ಪತ್ರ...

Know More

ಇಂದು ಭಾರತ ತಲುಪಲಿರುವ ಮೂರು ರಫೇಲ್ ಯುದ್ಧ ವಿಮಾನಗಳು

31-Mar-2021 ವಿದೇಶ

ನವದಹಲಿ: ಫ್ರಾನ್ಸ್ ನ ದ ಖರೀದಿ ಮಾಡಿರುವಂತಹ ರಫೇಲ್ ಯುದ್ಧ ವಿಮಾನಗಳು ಯುಎಇಯಲ್ಲಿ ಆಗಸದಲ್ಲೇ ಇಂಧನ ತುಂಬಿಕೊಂಡ ಬಳಿಕ ಇಂದು ಸಂಜೆ ವೇಳೆಗೆ...

Know More

ಲೈಂಗಿಕ ದೌರ್ಜನ್ಯವೆಸಗಿ ಅಪ್ರಾಪ್ತ ಬಾಲಕಿಯ ಹತ್ಯೆ

31-Mar-2021 ಕರ್ನಾಟಕ

ಬೆಂಗಳೂರು: ಪ್ರಿಯತಮನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಳಿಕ ಆಕೆಯ ಮುಖಕ್ಕೆ ಆಸಿಡ್ ಎರಚಿ ಹತ್ಯೆಗೈದ ಘಟನೆಯು...

Know More

ಬಸವ ಕಲ್ಯಾಣದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಖುಬಾ

31-Mar-2021 ಬೆಂಗಳೂರು ನಗರ

ಬೆಂಗಳೂರು: ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ಬಸವ ಕಲ್ಯಾಣ ವಿಧಾನಸಭೆಯಿಂದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಬಂಡಾಯ...

Know More

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಯಡಿಯೂರಪ್ಪ ನಿರ್ಧಾರ

30-Mar-2021 ಬೆಂಗಳೂರು ನಗರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು...

Know More

ಒಂದೇ ದಿನ 100 ಇನ್ಸ್ ಪೆಕ್ಟರ್, 18 ಡಿವೈಎಸ್ ಪಿ ದರ್ಜೆ ಪೊಲೀಸರ ವರ್ಗಾವಣೆ

30-Mar-2021 ಬೆಂಗಳೂರು ನಗರ

ಬೆಂಗಳೂರು:  ರಾಜ್ಯ ಸರ್ಕಾರವು ಒಂದೇ ದಿನ 100 ಇನ್ಸ್ ಪೆಕ್ಟರ್ ಮತ್ತು 18 ಮಂದಿ ಡಿವೈಎಸ್ ಪಿಗಳನ್ನು ವರ್ಗಾವಣೆ ಮಾಡಿ ಆದೇಶ...

Know More

ಏಪ್ರಿಲ್ 7ರಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ

29-Mar-2021 ಬೆಂಗಳೂರು ನಗರ

ಬೆಂಗಳೂರು: ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಿಬೇಕು ಎಂದು ಆಗ್ರಹಿಸಿ ಕೆಎಸ್ ಆರ್ ಟಿಸಿ ಮತ್ತು ಟಿಎಂಟಿಸಿ ಸಿಬ್ಬಂದಿ ಏಪ್ರಿಲ್ 7ರಿಂದ ಅನಿರ್ದಿಷ್ಟ ಮುಷ್ಕರ...

Know More

ರಾಜ್ಯದಲ್ಲಿ ಕೋವಿಡ್-19 ಕಠಿಣ ನಿಯಮಾವಳಿ ಇಂದು ಜಾರಿ ಸಾಧ್ಯತೆ

29-Mar-2021 ಬೆಂಗಳೂರು ನಗರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದು ಕಠಿಣ ನಿಯಮಾವಳಿಗಳನ್ನು...

Know More

ದೇಶದಲ್ಲಿ ಒಂದೇ ದಿನ 62 ಸಾವಿರ ಕೊರೋನಾ ಸೋಂಕಿತರು ಪತ್ತೆ

27-Mar-2021 ವಿದೇಶ

ನವದೆಹಲಿ: ದೇಶದಲ್ಲಿ ಒಂದು ದಿನದಲ್ಲಿ ಒಟ್ಟು 62 ಸಾವಿರ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 4.52 ಲಕ್ಷ ಸಕ್ರಿಯ ಪ್ರಕರಣಗಳು ಇವೆ ಎಂದು...

Know More

ಕ್ರಿಕೆಟ್ ದೇವರನ್ನೂ ಕಾಡಿದ ಕೊರೋನಾ ವೈರಸ್

27-Mar-2021 ಕ್ರೀಡೆ

ಮುಂಬಯಿ: ಕ್ರಿಕೆಟಿನ ದೇವರು ಎಂದೇ ಕರೆಯಲ್ಪಡುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಕೊರೋನಾ ಪಾಸಿಟಿವ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು