News Karnataka Kannada
Thursday, April 25 2024
Cricket

ಮಾಜಿ ಸಿಎಂರಿಂದ ಮಹದೇಶ್ವರನಿಗೆ ಕಾಣಿಕೆ ಅರ್ಪಣೆ

08-Mar-2021 ಕರ್ನಾಟಕ

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ವಿದೇಶಾಂಗ ಸಚಿವ  ಎಸ್.ಎಂ.ಕೃಷ್ಣ, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ  ಶ್ರೀ...

Know More

ನಗರಸಭೆ ಆಸ್ತಿ ತೆರಿಗೆ ಹೆಚ್ಚಳ ಹಿಂಪಡೆಯಲು ಆಗ್ರಹ

03-Jun-2020 ಕರಾವಳಿ

ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಶಾಸಕ ಸಂಜೀವ ಮಠಂದೂರು ಅವರು ಜೂ.2ರಂದು ಪುತ್ತೂರು...

Know More

ಆವರಣಗೋಡೆ ಕುಸಿತ: ನಿವೃತ್ತ ಶಿಕ್ಷಕಿಯೋರ್ವರಿಗೆ ತೀವ್ರ ಗಾಯ

14-Nov-2019 ಕರಾವಳಿ

ಪುತ್ತೂರು: ಜೆಸಿಬಿ ಕೆಲಸದ ವೇಳೆ ಖಾಸಗಿ ಮನೆಯೊಂದರ ಆವರಣಗೋಡೆಯೊಂದು ಕುಸಿದು ನಿವೃತ್ತ ಶಿಕ್ಷಕಿಯೋರ್ವರ ಮೇಲೆ ಬಿದ್ದು ತೀವ್ರ ಗಾಯಗೊಂಡ ಘಟನೆ ಮುಕ್ರಂಪಾಡಿಯಲ್ಲಿ ನ.13ರಂದು...

Know More

ಮೈಕ್ರೋ ಫೈನಾನ್ಸ್ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

08-Nov-2019 ಕರಾವಳಿ

ಪುತ್ತೂರು: ಮೈಕ್ರೋ ಫೈನಾನ್ಸ್‍ಗಳ ದೌರ್ಜನ್ಯ ನಿಲ್ಲಲಿ , ಇವರು ನೀಡಿದ ಕಾನೂನುಬಾಹಿರ ಸಾಲಗಳನ್ನು ಮನ್ನಾ ಮಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ನೀಡಲಿ ಎಂದು ಆಗ್ರಹಿಸಿ...

Know More

ರಸ್ತೆ ಬದಿ ತ್ಯಾಜ್ಯ ಸುರಿದ ವಿಚಾರ: 5 ಸಾವಿರ ರೂ. ದಂಡ ವಿಧಿಸಿದ ನಗರಸಭೆ

31-Oct-2019 ಕರಾವಳಿ

ಪುತ್ತೂರು: ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಹೋಗುತ್ತಿದ್ದ ಪಿಕಪ್ ವಾಹನವನೊಂದನ್ನು ನಗರಸಭೆ ಪೌರ ಕಾರ್ಮಿಕರು ರೆಡ್‍ಹ್ಯಾಂಡ್ ಆಗಿ ಹಿಡಿದ ಮತ್ತು ಪೌರಾಯುಕ್ತರು ರಸ್ತೆ ಬದಿ ತ್ಯಾಜ್ಯ...

Know More

ಸರಣಿ ಕಳ್ಳತನ ಪ್ರಕರಣ: ಆರೋಪಿಯಿಂದ 38 ಗ್ರಾಂ ಚಿನ್ನ, 18 ಬೆಳ್ಳಿ ನಾಣ್ಯ ಸ್ವಾಧೀನ

29-Oct-2019 ಕರಾವಳಿ

ಪುತ್ತೂರು: ಪುತ್ತೂರು, ವಿಟ್ಲ, ಮಿತ್ತೂರು ಸೇರಿದಂತೆ ಕಳೆದ ಕೆಲವು ಸಮಯಗಳಿಂದ ನಡೆದ ಮನೆಗಳಿಂದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಅರೋಪಿ...

Know More

ಪುತ್ತೂರು ಡಿಪ್ಲೋಮಾ ವಿದ್ಯಾರ್ಥಿ ನಾಪತ್ತೆ

25-Oct-2019 ಕರಾವಳಿ

ಪುತ್ತೂರು: ನೆಹರೂನಗರ ಪಿ.ಜಿಯಲ್ಲಿ ವಾಸ್ತವ್ಯ ಹೊಂದಿದ್ದ ಡಿಪ್ಲೋಮ ವಿದ್ಯಾರ್ಥಿಯೋರ್ವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೂ ಹೋಗದೆ ಇತ್ತ ಕಾಲೇಜಿಗೂ ಬಾರದೆ...

Know More

ಪರೀಕ್ಷೆ ಭಯದಿಂದ ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ

21-Oct-2019 ಕರಾವಳಿ

ಪುತ್ತೂರು: ಪರೀಕ್ಷೆಯ ಭಯದಿಂದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಒಳಮೊಗ್ರು ಗ್ರಾಮದ ಕೇರಿ...

Know More

ಭಾರಿ ಪ್ರಮಾಣದ ಅಕ್ರಮ ದನದ ಮಾಂಸ ಸಾಗಾಟ: ಮೂವರು ಆರೋಪಿಗಳ ಬಂಧನ

16-Aug-2019 ಕರಾವಳಿ

ಪುತ್ತೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ್ದ ಉಪ್ಪಿನಂಗಡಿ ಪೊಲೀಸರು ಪುತ್ತೂರು ಪೊಲೀಸರ ಸಹಾಯದಿಂದ ಪುತ್ತೂರಿನಲ್ಲಿ ಅಡ್ಡ ಹಾಕಿದ ಘಟನೆ ಆ.15ರ ನಸುಕಿನ ವೇಳೆ ನಡೆದಿದೆ....

Know More

ಧಾರಾಕಾರ ಮಳೆಗೆ ಪುತ್ತೂರು ತಗ್ಗು ಪ್ರದೇಶದಲ್ಲಿ ಕೃತಕ ನೆರೆ

06-Aug-2019 ಕರಾವಳಿ

ಪುತ್ತೂರು: ಆ.5ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಪುತ್ತೂರು ನಗರಸಭೆ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ...

Know More

ವಿದ್ಯಾರ್ಥಿ ನಿಲಯದ ಛಾವಣಿಯ ಸಿಮೆಂಟ್ ಶೀಟ್‍ಗಳ ಕುಸಿತ: ಮೂವರಿಗೆ ಗಾಯ

30-Jul-2019 ಕರಾವಳಿ

ಪುತ್ತೂರು: ಉರ್ಲಾಂಡಿಯಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಛಾವಣಿಯ ಸಿಮೆಂಟ್ ಶೀಟ್‍ಗಳು...

Know More

ಬಾಯಿ ತೆರದು ನಿಂತಿರುವ ನಿಷ್ಪ್ರಯೋಜಕ ಕೊಳವೆ ಬಾವಿ

30-Jul-2019 ಕರಾವಳಿ

ಪುತ್ತೂರು: ಸರಕಾರಿ ಇಲಾಖೆಗಳ ಕೇಂದ್ರ ಭಾಗದ ಪುತ್ತೂರಿನ ಪ್ರಮುಖ ರಸ್ತೆಯೊಂದರ ಪಕ್ಕದ ಫುಟ್‍ಪಾತ್‍ನಲ್ಲೇ ನಿಷ್ಪ್ರಯೋಜಕ ಬೋರ್‍ವೇಲ್ ಬಾಯಿ ತೆರೆದು ಆಪಾಯವನ್ನು ಆಹ್ವಾನಿಸುತ್ತಿದೆ. ಈ...

Know More

ನಗರಸಭೆ ಪೌರಾಯುಕ್ತರಿಂದ ಪಿ.ಜಿ.ಗಳ ಪರಿಶೀಲನೆ

22-Jul-2019 ಕರಾವಳಿ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕಾಲೇಜು ಪರಿಸರದ ಪಿ.ಜಿ.ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಅನಧಿಕೃತ ಪಿ.ಜಿಗಳು ಬೆಳಕಿಗೆ...

Know More

ಕೊಂಬೆಟ್ಟು ಪ್ರೌಢಶಾಲೆಯ ಶಿಕ್ಷಕರ ನಿಯಮ ಬಾಹಿರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

11-Jul-2019 ಕರಾವಳಿ

ಪುತ್ತೂರು: ಶಿಕ್ಷಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ಪ್ರತಿಭಟನೆ ನಡೆಸಿದ ಘಟನೆಯು...

Know More

ಸರಕಾರಿ ವೈದ್ಯೆಗೆ ಅಪಮಾನ: ಜಿ.ಪಂ ಅಧ್ಯಕ್ಷೆ ವಿರುದ್ಧ ಕ್ರಮಕ್ಕೆ ಐಎಮ್‍ಎ ಆಗ್ರಹ

02-Jul-2019 ಕರ್ನಾಟಕ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ಜೂ.29ರಂದು ಸರಕಾರಿ ಅಧಿಕೃತ ಭೇಟಿಯಾಗಿರದೆ ಸೌಜನ್ಯಯುತ ಭೇಟಿ ಮಾಡಿದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಅಲ್ಲಿನ ಕರ್ತವ್ಯ ನಿರತ ಡಾ. ಅರ್ಚನಾ ಅವರುನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು