News Karnataka Kannada
Wednesday, April 24 2024
Cricket

ಜೋಳದ ಲೋಡ್‍ನಲ್ಲಿ ಭಾರಿ ಪ್ರಮಾಣದ ಗಾಂಜಾ ಸಾಗಾಟ ಪ್ರಕರಣ: 3 ಮಂದಿ ಸೆರೆ

12-Aug-2020 ಕರಾವಳಿ

ಪುತ್ತೂರು: ಪಿಕಪ್ ನಲ್ಲಿ ಜೋಳದ ಲೋಡ್ ಮತ್ತು ಅದರ ಬೆಂಗಾವಲಾಗಿ ಹೋಗುತ್ತಿದ್ದ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಸುಮಾರು 175 ಕೆ.ಜಿ ತೂಕದ ಭಾರಿ ಪ್ರಮಾಣದ...

Know More

ಪರವಾನಿಗೆ ಇಲ್ಲದೆ ಸಿಡಿಮದ್ದು ತಯಾರಿ: ಪುತ್ತೂರಿನಲ್ಲಿ ನಾಲ್ವರ ಬಂಧನ

24-Dec-2019 ಕರಾವಳಿ

ಪುತ್ತೂರು:  ನೆಟ್ಟಣಿ ಮುಡ್ನೂರು ಗ್ರಾಮದ ಈಶ್ವರಮಂಗಲ ಮಡ್ಯಲಮಜಲು ಎಂಬಲ್ಲಿ ಯಾವುದೇ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಸ್ಫೋಟಕ ಸಾಮಾಗ್ರಿಗಳನ್ನು...

Know More

ಪುತ್ತೂರು ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು

08-Nov-2019 ಕರಾವಳಿ

ಪುತ್ತೂರು: ಪುತ್ತೂರು ವಿಟ್ಲ ರಸ್ತೆಯ ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನ.7ರಂದು ಬೆಳ್ಳಂಬೆಳಗ್ಗೆ...

Know More

ದಾರಂದಕುಕ್ಕು: ಮನೆಯಿಂದ ಲಕ್ಷಾಂತರ ರೂಪಾಯಿ ನಗದು ಕಳವು

07-Oct-2019 ಕರಾವಳಿ

ಪುತ್ತೂರು: ಉಪ್ಪಿನಂಗಡಿ ರಸ್ತೆಯ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಎಂಬಲ್ಲಿ ಗುತ್ತಿಗೆದಾರರೋರ್ವರ ಮನೆಯಿಂದ ಲಕ್ಷಾಂತರ...

Know More

ಬಂದೂಕಿನ ಮದ್ದುಗುಂಡು ಕೆಳಗೆ ಬಿದ್ದು ಸ್ಪೋಟ; ಇಬ್ಬರಿಗೆ ಗಾಯ

29-Sep-2019 ಕರಾವಳಿ

ಪುತ್ತೂರು: ಬಂದೂಕಿಗೆ ತುಂಬಿಸುವ ಮದ್ದುಗುಂಡು (ತೋಟೆ) ಕೆಳಗೆ ಬಿದ್ದು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ ಪಾಣಾಜೆ...

Know More

ಹಿಂಜಾವೇ ತಾಲೂಕು ಕಾರ್ಯದರ್ಶಿ ಕೊಲೆ ಪ್ರಕರಣ: ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

06-Sep-2019 ಕರಾವಳಿ

ಪುತ್ತೂರು: ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸೆ.3ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು...

Know More

ತೆಂಕಿಲ ಗುಡ್ಡ ಅಪಾಯದ ವಲಯವೋ, ಅಲ್ಲವೋ: ಉನ್ನತ ಮಟ್ಟದ ಪರಿಶೀಲನೆಗೆ ಸ್ಥಳೀಯರ ಆಗ್ರಹ

29-Aug-2019 ಕರಾವಳಿ

ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಬಳಿಯ ತೆಂಕಿಲ ದರ್ಖಾಸ್ ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕಿಗೆ ಸಂಬಂಧಿಸಿ ಅಪಾಯದ ವಲಯ ಎಂದು ಹೆಸರಿಸಲಾಗಿದೆ. ಆದರೆ ಇಲ್ಲಿ ಯಾವುದೇ ಉನ್ನತ ಮಟ್ಟದ ಪರಿಶೀಲನೆ ನಡೆಯಲಿಲ್ಲ. ಪ್ರಕೃತ...

Know More

ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು: ಜನರ ಸ್ಥಳಾಂತರ

13-Aug-2019 ಕರಾವಳಿ

ಪುತ್ತೂರು: ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮದ ಗೇರು ತೋಟವಿರುವ ಸರಕಾರಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕಂಪನ ಸಾಧ್ಯತೆ ಕುರಿತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ...

Know More

ಜಿಡೆಕಲ್ಲು: ಬೆದ್ರಾಳ ಹೊಳೆಯಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿ ಕಣ್ಮರೆ

11-Aug-2019 ಕರಾವಳಿ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಅಂದ್ರಟ್ಟ ಎಂಬಲ್ಲಿ ಬೆದ್ರಾಳ ಹೊಳೆಯಲ್ಲಿನ ಕಿಂಟಿಅಣೆಕಟ್ಟುವಿನಲ್ಲಿ ಕಾಲುಜಾರಿ ಹೊಳೆಗೆ ಬಿದ್ದು ಕಣ್ಮರೆಯಾದ ಘಟನೆ ಆ.9ರಂದು ನಡೆದ ಬಗ್ಗೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ವ್ಯಾಪಕ...

Know More

ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲೇ ದನದ ಮಾಂಸ ಸಾಗಾಟ: ನಿರ್ವಾಹಕನ ಬಂಧನ

22-Jul-2019 ಕರಾವಳಿ

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ನಡೆದಿದ್ದು, ಪುತ್ತೂರು ಹರಿಹರ ಬಾಳುಗೋಡು ಬಸ್‍ನಲ್ಲಿ ದನದ ಮಾಂಸ ಪತ್ತೆಯಾಗಿದೆ. ಆರೋಪಿ ನಿರ್ವಾಹಕನನ್ನು ಪೊಲೀಸರು...

Know More

ಲೇಪನ ಮಾಡಿದ ಆಭರಣ ಅಡವಿಟ್ಟು ಬ್ಯಾಂಕ್‍ಗೆ ವಂಚನೆ ಪ್ರಕರಣ – ಆರೋಪಿ ಬಂಧನ

20-Jul-2019 ಕರಾವಳಿ

ಪುತ್ತೂರು: ಚಿನ್ನದ ಲೇಪನ ಮಾಡಿದ ಆಭರಣವನ್ನು ಅಡವಿಟ್ಟು ಬ್ಯಾಂಕ್‍ಗೆ ವಂಚನೆ ಮಾಡಿದ ಪ್ರಕರಣವನ್ನು ದಾಖಲಿಸಿಕೊಂಡ ಪುತ್ತೂರು ಪೊಲೀಸರು ಆರೋಪಿಯನ್ನು...

Know More

ಪುತ್ತೂರು: ಚೂರಿ ಇರಿದು ಪತ್ನಿಯ ಕೊಲೆ

19-Jul-2019 ಕರಾವಳಿ

ಪುತ್ತೂರು: ಪಾಣಾಜೆ ಕಲ್ಲಪದವು ಎಂಬಲ್ಲಿ ಗಂಡ ತನ್ನ ಪತ್ನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಜು.೧೮ ರ ತಡ ರಾತ್ರಿ ನಡೆದ ಬಗ್ಗೆ...

Know More

ಐಸ್ ಕ್ರಿಂ ವಾಹನದಲ್ಲಿ ಜಾನುವಾರುಗಳ ಸಾಗಾಟ: ವಾಹನ ವಶ

18-Jul-2019 ಕರ್ನಾಟಕ

ಬಂಟ್ವಾಳ: ಐಸ್‍ಕ್ರೀಂ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಟದ ಆರೋಪದ ಮೇರೆಗೆ ದಾಳಿ ನಡೆಸಿ, ವಾಹನ ಸಹಿತ ಮೂರು ದನಗಳನ್ನು ವಶಪಡಿಸಿಕೊಂಡ ಘಟನೆ ವಿಟ್ಲ ಸಮೀಪದ...

Know More

ಗೂಡ್ಸ್ ಟೆಂಪೊ-ಆಂಬುಲೆನ್ಸ್ ಅಪಘಾತ: ತಾಯಿ-ಮಗಳು ಮೃತ್ಯು, ಮೂವರಿಗೆ ಗಾಯ

18-Jul-2019 ಕರಾವಳಿ

ಬಂಟ್ವಾಳ: ಗೂಡ್ಸ್ ಟೆಂಪೋ ಹಾಗೂ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಆಂಬುಲೆನ್ಸ್ ನಲ್ಲಿದ್ದ ತಾಯಿ-ಮಗಳು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ...

Know More

ಊಟದ ವಿರಾಮದಲ್ಲಿ ವಿದ್ಯಾರ್ಥಿಗಳಿಗೆ ಹೊರ ಹೋಗದಂತೆ ನಿರ್ಬಂಧ: ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

18-Jul-2019 ಕರಾವಳಿ

ಪುತ್ತೂರು: ಕೆಲವು ದಿನಗಳ ಹಿಂದೆ ಐವರು ವಿದ್ಯಾರ್ಥಿಗಳು ಅದೇ ಕಾಲೇಜಿನ ವಿದ್ಯಾರ್ಥಿನಿಗೆ ಮಾಡಿದ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿದ್ದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇದೀಗ ವಿದ್ಯಾರ್ಥಿಗಳು ಆಡಳಿ ಮಂಡಳಿ ವಿರುದ್ಧ ಪ್ರತಿಭಟನೆಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು