ಕಂಟ್ರಿಮೇಡ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ಧವಾಗಿದೆ. ಇಂದು ಮಹೂರ್ತ ಭಾಗ್ಯ ಕೂಡ ದೊರೆತಿದೆ. ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಈ ಸಮಾರಂಭಕ್ಕೆ ದುನಿಯಾವಿಜಯ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ, ವಸಿಷ್ಠಸಿಂಹ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ...
Know Moreಗಂಧದಗುಡಿಗೆ ಆಗಾಗ ಹೊಸಬರ ಎಂಟ್ರಿ ಆಗುತ್ತಲೆ ಇರುತ್ತೆ. ಅದರಂತೆ ಇದೀಗ ಅಂಜನ್ ಸಿನಿಮಾ ಮೂಲಕ ಮತ್ತೊಂದು ಹೊಸ ತಂಡ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡೋದಕ್ಕೆ ರೆಡಿಯಾಗಿದೆ. ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ....
Know Moreಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗ್ತಾ ಇರುತ್ತೆ. ಒಂದಲ್ಲ ಎರಡಲ್ಲ ವಾರಕ್ಕೆ ಒಂಭತ್ತರಿಂದ ಹತ್ತು ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವೇಳೆ ಪ್ರೇಕ್ಷಕರ ಮನಸ್ಸಲ್ಲಿ ಉಳಿದುಕೊಳ್ಳುವ ಸಿನಿಮಾಗಳು ಕಡಿಮೆ. ಪ್ರೇಕ್ಷಕರು ಇಷ್ಟಪಟ್ಟು, ಥಿಯೇಟರ್...
Know Moreಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಮೋಕ್ಷ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಪೋಸ್ಟರ್ ನೋಡಿದಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದಂತ...
Know Moreಮೈಸೂರು.. ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಜ್ಜಾಗಿ ನಿಂತಿರುವ ಸಿನಿಮಾ. ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ಟೈಟಲ್ ಹಾಗೂ ಬಿಡುಗಡೆಯಾಗಿರುವ ಸಿನಿಮಾದ ಝಲಕ್ ಗಳ ಮೂಲಕ ಎಲ್ಲರಗಮನ...
Know Moreಈಗಾಗಲೇ ಸಾಂಗ್ಸ್ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಕನ್ನೇರಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಕಾಡಿನ ಜನರ ಬದುಕು ಬವಣೆ ಹೊತ್ತ ಸಿನಿಮಾ ಇದಾಗಿದೆ. ಹೀಗಾಗಿಯೇ ರಿಲೀಸ್ ಗೂ ಮುನ್ನವೇ ಸಾಕಷ್ಟು ಪ್ರಶಂಸೆಗೂ...
Know More‘ಮೈಸೂರು’... ಇಂತಹ ಕ್ಯಾಚಿಯಾಗಿರೋ ಟ್ರೈಟಲ್ ಇಟ್ಕೊಂಡು, ಲಿರಿಕಲ್ ಸಾಂಗ್, ಟ್ರೈಲರ್, ಟೀಸರ್ ಮೂಲಕ ಭರವಸೆ ಹುಟ್ಟಿಸಿರುವ ಮೈಸೂರು ಸಿನೆಮಾ ಇದೇ ತಿಂಗಳ ೪ ರಂದು ರಿಲೀಸ್ ಗೆ...
Know Moreನೀನಾಸಂ ಮಂಜು ಅವರ ಸಾರಥ್ಯ ದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಬಿಡುಗಡೆಗೆ...
Know Moreನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಮಾರ್ಚ್ 4ರಂದು ಬಿಡುಗಡೆಯಾಗಿ ಪ್ರೇಕ್ಷಕರೆದುರು ಬರಲು...
Know Moreಕನ್ನೇರಿ ಸಿನಿಮಾ.. ಹಾಡುಗಳಿಂದಲೇ ಎಲ್ಲರನ್ನ ಮೋಡಿ ಮಾಡಿರುವ ಸಿನಿಮಾ. ಬರೀ ಮೋಡಿ ಅಂದ್ರೆ ತಪ್ಪಾಗುತ್ತೆ ಕಂಪ್ಲೀಟ್ ಆಗಿ ಭಾವನೆಗಳಿಂದಲೇ ಸೆಳೆದಿರುವ ಸಿನಿಮಾವಿದು. ಹಾಡಲ್ಲೇ ಇಷ್ಟು ಸ್ಟ್ರಾಂಗ್ ಆಗಿ ಹಿಡಿದಿಟ್ಟಿರುವ ಕನ್ನೇರಿ ಸಿನಿಮಾ ರಿಲೀಸ್ ಆದ್ಮೇಲೆ...
Know Moreನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ಮಹಿಳಾ ಪ್ರಧಾನ ಚಿತ್ರ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಪ್ರಚಾರ ಕಾರ್ಯದಲ್ಲಿ...
Know Moreಕೆಲವೊಂದು ಸಿನಿಮಾಗಳು ಭಾವಾನಾತ್ಮಕವಾಗಿ ಎಲ್ಲರನ್ನು ಆವರಿಸಿ ಬಿಡುತ್ತದೆ. ನೋಡುತ್ತಾ ನೋಡುತ್ತಾ ಕಣ್ಣಾಲಿಗಳು...
Know Moreಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನೆಮಾ ರುಗ್ನ. ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಪ್ರತಿಭಾನ್ವಿತ ತಂಡದ ಈ ಚಿತ್ರಕ್ಕೆ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಂಕಟ್...
Know Moreಪ್ರೇಮಿಗಳ ದಿನಕ್ಕೆ ಎಲ್ಲಾ ಪ್ರೇಮಿಗಳು ಕಾತುರದಿಂದ ಕಾಯ್ತಾ ಇರ್ತಾರೆ. ತಮ್ಮ ಪ್ರೇಮಿಗಳಿಗೆ ಸ್ಪೆಷಲ್ ಆಗಿ ಏನಾದ್ರೂ ಹೇಳ್ಬೇಕಲ್ಲ ಅನ್ನೋದು ಎಲ್ಲರ ಬಯಕೆ. ಆದ್ರೆ ಅಂದುಕೊಂಡ ಕೂಡಲೇ ಆ ಸಾಲುಗಳು ಸಿಗ್ಬೇಕಲ್ಲ. ಅದಕ್ಕೆ ಅಂತಾನೆ ಮ್ಯಾಟ್ನಿ...
Know Moreಪೋಸ್ಟರ್ ಹಾಗೂ ಟೀಸರ್ ಮೂಲಕ ಸದ್ದು ಮಾಡ್ತಿರೋ ರಾಧಿಕಾ ನಾರಾಯಣ್ ಅಭಿನಯದ ಚೇಸ್ ಸಿನೆಮಾದಿಂದ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು ಬಿಡುಗಡೆಗೆ ಸಜ್ಜಾಗಿರೋ ಚೇಸ್ ಮೇಲೆ ಅಭಿಮಾನಿಗಳು ಕಣ್ಣಿಡುವಂತಾಗಿದೆ. ಹೌದು, ಟೈಟಲ್ ನಲ್ಲೇ...
Know MoreGet latest news karnataka updates on your email.