News Karnataka Kannada
Tuesday, March 19 2024

ಮುಂದಿನ ಜೂನ್ ಅಂತ್ಯದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಮುಖ್ಯಮಂತ್ರಿ

12-Jun-2021 ಕರ್ನಾಟಕ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಜೂನ್ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು...

Know More

ಶಿಲ್ಪ ಶೆಟ್ಟಿ ಮೇಲಿನ ಕವಿತಾ ಆರೋಪವನ್ನು ತಳ್ಳಿಹಾಕಿದ ರಾಜ್ ಕುಂದ್ರ

12-Jun-2021 ಮನರಂಜನೆ

ನನ್ನ ದಾಂಪತ್ಯ ಜೀವನ ಹಾಳಾಗಲು ಶಿಲ್ಪಾಶೆಟ್ಟಿಗೆ ಕಾರಣ ಎಂದು ಶಿಲ್ಪ ಶೆಟ್ಟಿ ಪತಿಯ ಮೊದಲನೇ ಪತ್ನಿ ಕವಿತಾ. ಈ ಆರೋಪಕ್ಕೆ ಪ್ರತಿಯಾಗಿ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ ಕುಂದ್ರ ಸ್ಪಷ್ಟನೆ...

Know More

ನೆರೆಯ ಎಲ್ಲ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ

12-Jun-2021 ವಿದೇಶ

ವಿಶ್ವಸಂಸ್ಥೆ: 'ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಭಾರತ ಬಯಸುತ್ತದೆ. ಆದರೆ ಅದನ್ನು ನಿಭಾಯಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಸಲಹೆಗಾರ ಆರ್‌. ಮಧುಸೂದನ್‌...

Know More

ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಗೆ ದೊರೆತ ಪುಲಿಟ್ಜರ್‌ ಪ್ರಶಸ್ತಿ

12-Jun-2021 ವಿದೇಶ

ನ್ಯೂಯಾರ್ಕ್‌: ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪ್ರತಿಷ್ಠಿತ 'ಪುಲಿಟ್ಜರ್‌ ಪ್ರಶಸ್ತಿ'ಗೆ...

Know More

ಕೋವಿಡ್ ನಿಯಮ ಉಲ್ಲಂಘನೆ; ದೆಹಲಿಯಲ್ಲಿ 1,200ಕ್ಕೂ ಹೆಚ್ಚು ಜನರಿಗೆ ದಂಡ

12-Jun-2021 ವಿದೇಶ

ನವದೆಹಲಿ: ಕೋವಿಡ್ ನಿಯಮ ಉಲ್ಲಂಘನೆ ಕುರಿತು ನಿರ್ಲಕ್ಷ್ಯ ತೋರಿದ ಜನರಿಗೆ ದಂಡ ವಿಧಿಸಲಾಗಿದ್ದು, ಕೇವಲ ದೆಹಲಿ ನಗರವೊಂದರಲ್ಲಿ ಇಂದು 1,200ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ಶನಿವಾರ...

Know More

ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ: ಸಚಿವೆ ನಿರ್ಮಲಾ ಸೀತಾರಾಮನ್

12-Jun-2021 ವಿದೇಶ

ನವದೆಹಲಿ: ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಹಾಗೂ ವೈದ್ಯಕೀಯ ಆಮ್ಲಜನಕದ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸುವ ಕುರಿತು...

Know More

ಮುಂಬೈನಲ್ಲಿ ಸುರಿದ ಭಾರಿ ಮಳೆ; ಹಲವು ಪ್ರದೇಶಗಳಲ್ಲಿ ಉಂಟಾದ ಪ್ರವಾಹ ಸ್ಥಿತಿ

12-Jun-2021 ವಿದೇಶ

ಮುಂಬೈ: ಮುಂಬೈ ಮಹಾನಗರಿಯಲ್ಲಿ ಇಂದು ಬೆಳಗ್ಗೆ ಸಿಯೊನ್ ಪೂರ್ವ ಮತ್ತು ಅಂಧೇರಿ ಉಪ ನಗರಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ...

Know More

ರಾಷ್ಟ್ರದಲ್ಲಿ ಕೋವಿಡ್ ಗೆ ಬಲಿಯಾದ 719 ವೈದ್ಯರು

12-Jun-2021 ವಿದೇಶ

ನವದೆಹಲಿ: ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ದೇಶದಲ್ಲಿ ಅನೇಕ ಮಂದಿ ವೈದ್ಯರು ಕರುಣ ದಿಂದಾಗಿ ಮೃತಪಟ್ಟಿದ್ದು, ಎರಡನೇ ಅಲೆಯಿಂದ ಸರಾಸರಿ 719 ವೈದ್ಯರು...

Know More

ರಾಷ್ಟ್ರದಲ್ಲಿ ಇಳಿಕೆಯಾದ ಕೋವಿಡ್ ಪ್ರಕರಣಗಳು

12-Jun-2021 ವಿದೇಶ

ನವದೆಹಲಿ: ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕಯಾಗಿದೆ. ದೇಶದಲ್ಲಿ ಶನಿವಾರ ಬೆಳಿಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ 84,332 ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 4,002 ಮಂದಿ...

Know More

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳ ಮಹಮೈತ್ರಿ ಅಗತ್ಯವಿದೆ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

12-Jun-2021 ವಿದೇಶ

ಮುಂಬೈ: 2024 ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ವಿರುದ್ಧ ರಾಜಕೀಯ ಪಕ್ಷಗಳ "ಮಹಾಮೈತ್ರಿ" ರಚಿಸುವ ಅವಶ್ಯಕತೆಯಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು...

Know More

ಮೂರನೇ ಅಲೆ ಹೆಚ್ಚಿನ ಪರಿಣಾಮಕಾರಿ ಸಾಧ್ಯತೆ: ಸಿಎಂ ಅರವಿಂದ್ ಕೇಜ್ರಿವಾಲ್

12-Jun-2021 ವಿದೇಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಸಾಧ್ಯತೆಗಳು ಹೆಚ್ಚಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಹೇಳಿದ್ದಾರೆ. ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು,...

Know More

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ; ಹುತಾತ್ಮರಾದ ನಾಲ್ವರು ಯೋಧರು

12-Jun-2021 ವಿದೇಶ

ಶ್ರೀನಗರ : ಉತ್ತರ ಕಾಶ್ಮೀರದ ಸೋಪೋರ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ...

Know More

ಕೊರೋನಾ ಸಂಕಷ್ಟ: ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

12-Jun-2021 ಮೈಸೂರು

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ(ರಿ.) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈಟ್ ಇದರ ಸಂಯುಕ್ತ ಆಶ್ರಯದಲ್ಲಿ ನಾಟಕ ಕಲಾವಿದರಿಗೆ ಆಹಾರ ದಿನಸಿ...

Know More

ಬಿಗ್ ಬಾಸ್ ಸೀಸನ್ 8 ಪುನರಾರಂಭ ಆಗಲಿದೆ ಅನ್

11-Jun-2021 ಮನರಂಜನೆ

ಬೆಂಗಳೂರು : 72 ನೇ ದಿನಕ್ಕೆ ಮೊಟಕುಗೊಂಡಿದ್ದ ಕನ್ನಡದ ಬಿಗ್ ಬಾಸ್ ಸೀಸನ್ 8 ಕೋವಿಡ್ ಕಾರಣದಿಂದಾಗಿ ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಈಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗುವ ಸುದ್ದಿಯ ಹಿಂದೆಯೇ ಬಿಗ್ ಬಾಸ್...

Know More

ನಟ ಸೋನು ಸೂದ್ ನೋಡಲು 700 ಕಿ. ಮೀ. ನಡೆದು ಬಂದ ಅಭಿಮಾನಿ

11-Jun-2021 ಮನರಂಜನೆ

ಮುಂಬೈ: ಸೋನು ಸೂದ್ ಅವರ ಅಭಿಮಾನಿ ಅವರನ್ನು ಭೇಟಿಯಾಗಲು ಹೈದರಾಬಾದ್‌ನಿಂದ ಮುಂಬೈಗೆ ಬರಿಗಾಲಿನಲ್ಲಿ 700 ಕಿ.ಮೀ ನಡೆದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು