News Kannada
Wednesday, May 31 2023

ಜೀತದಾಳು ಪ್ರಕರಣ ಪತ್ತೆ: ಫಾರ್ಮ್‌ ಹೌಸ್‌ ನಲ್ಲಿ ಬೀಗ ಹಾಕಿ ಆಹಾರ ನೀಡದೆ ಶೋಷಣೆ

31-May-2023 ಹಾಸನ

ಹಾಸನ ಜಿಲ್ಲೆಯ ಚೆಲುವನಹಳ್ಳಿ ಗ್ರಾಮದಲ್ಲಿ ಬುಧವಾರ ಭೂಮಾಲೀಕರೊಬ್ಬರ ಕಪಿಮುಷ್ಠಿಲ್ಲಿದ್ದ 18 ಬಂಧಿತ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಆರೋಪಿಯನ್ನು...

Know More

ಶೆಟ್ಟರ್ ಜೊತೆ ಕಾಂಗ್ರೆಸ್ ಪಕ್ಷ ಇದೆ, ನಾವು ಇರುತ್ತೇವೆ- ಡಿ.ಕೆ. ಶಿವಕುಮಾರ್ ಭರವಸೆ

31-May-2023 ಹುಬ್ಬಳ್ಳಿ-ಧಾರವಾಡ

ದೇವರು ವರವನ್ನು ಕೊಡುವುದಿಲ್ಲ ಶಾಪವನ್ನು ಕೊಡುವುದಿಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ನಾವು ಪ್ರತಿಯೊಂದು ಹಂತದಲ್ಲೂ ಬಿಜೆಪಿ ಸರ್ಕಾರದ ತಪ್ಪು ಮುಂದಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ಇವತ್ತು ನಮಗೆ ದೊಡ್ಡ ಅವಕಾಶ ಸಿಕ್ಕಿದೆ...

Know More

ಗಣಿ ಅಧಿಕಾರಿ ನಿರಂಜನ್ ಪತ್ನಿ ಹೆಸರಿನಲ್ಲಿ ಹೊಂದಿದ್ದ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ದಾಖಲೆ ತಲಾಶ್‌

31-May-2023 ಮಂಗಳೂರು

ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಅವರು ಹೊಂದಿರುವ ಅಪಾರ್ಟ್ಮೆಂಟ್ ಮತ್ತು ಲ್ಯಾಬ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ...

Know More

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ರಚಿತಾರಾಮ್‌ ಭೇಟಿ

31-May-2023 ಮಂಗಳೂರು

ತುಳುನಾಡಿನ ಕಾರಣಿಕ ದೈವ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಇಂದು ಸ್ಯಾಂಡಲ್‌ ವುಡ್‌ ನಟಿ, ಡಿಂಪಲ್‌ ಬೆಡಗಿ ರಚಿತಾರಾಮ್‌ ಭೇಟಿ ನೀಡಿ ಪ್ರಾರ್ಥನೆ...

Know More

ಕುಚ್ಚಲಕ್ಕಿ ನೀಡಲಾಗದ ಬಿಜೆಪಿ ಮುಖಂಡರಿಗೆ ಅಧಿಕಾರದ ಚಡಪಡಿಕೆ: ರಮೇಶ್ ಕಾಂಚನ್

31-May-2023 ಉಡುಪಿ

ಕರಾವಳಿಗರಿಗೆ ಕುಚ್ಚಲು ಅಕ್ಕಿಯನ್ನು ವಿತರಣೆ ಮಾಡುವುದಾಗಿ ಜನರಿಗೆ ಟೋಪಿ ಹಾಕಿ ಈಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ದಿನನಿತ್ಯ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಎಬ್ಬಿಸುತ್ತಿರುವ ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯರಾದ ಕೋಟ...

Know More

ಬೆಳ್ತಂಗಡಿ: ಹಲವೆಡೆ ಎನ್‌ಐಎ ದಾಳಿ, ಮಹತ್ವದ ದಾಖಲೆ ವಶಕ್ಕೆ

31-May-2023 ಮಂಗಳೂರು

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಎನ್‌ಐಎ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ...

Know More

ಬಂಟ್ವಾಳ ತಾಲೂಕಿನ‌ 9 ಕಡೆಗಳಲ್ಲಿ ಎನ್‌ಐಎ ದಾಳಿ

31-May-2023 ಮಂಗಳೂರು

ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಎನ್‌ಐಎ ದಾಳಿಯ ವಿಚಾರ ಹೊರ ಬೀಳುತ್ತಿದೆ. ಬಂಟ್ವಾಳ ತಾಲೂಕಿನ‌ 9 ಕಡೆಗಳಲ್ಲಿ ಎನ್‌ಐಎ ದಾಳಿ...

Know More

ಶೆಟ್ಟರ್‌ ಅವರೊಂದಿಗೆ ಡಿ.ಕೆ. ಶಿವಕುಮಾರ್‌ ಗೌಪ್ಯ ಮಾತುಕತೆ

31-May-2023 ಹುಬ್ಬಳ್ಳಿ-ಧಾರವಾಡ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಮೇ.31) ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ನಾಯಕ ಜಗದೀಶ್​ ಶೆಟ್ಟರ್​ ಅವರೊಂದಿಗೆ ಗೌಪ್ಯ ಸಭೆ...

Know More

ಮಂಗಳೂರು: ಬಾಳಂಭಟ್ ಹಾಲ್‌ನಲ್ಲಿ ಜೂ.3 ಮತ್ತು ‌4ರಂದು 6ನೇ ವರ್ಷದ ಹಲಸು ಹಬ್ಬ

31-May-2023 ಮಂಗಳೂರು

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು ‌4ರಂದು ಶರವು ದೇವಳ ಬಳಿಯ‌ ಬಾಳಂಭಟ್ ಹಾಲ್‌ನಲ್ಲಿ...

Know More

ಎಲ್ಲ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ- ರಾಮಲಿಂಗಾ ರೆಡ್ಡಿ

31-May-2023 ಬೆಂಗಳೂರು ನಗರ

ಚುನಾವಣೆಗೂ ಮುನ್ನ ಘೋಷಿಸಿದ ಉಚಿತ ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಸಿದ್ದು ಚರ್ಚೆ ನಡೆಸಲು ಬುಧವಾರ ಸಚಿವ ಸಂಪುಟ ಸಭೆ...

Know More

ಬೆಂಗಳೂರು: ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

31-May-2023 ಬೆಂಗಳೂರು ನಗರ

ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ...

Know More

ಪಪ್ಪಾಯಿ ಹಣ್ಣಿನ ಹಲ್ವಾ ಮಾಡಲು ಇಲ್ಲಿದೆ ಸರಳ ವಿಧಾನ

31-May-2023 ಅಡುಗೆ ಮನೆ

ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುತ್ತಾರೆ. ಪಪ್ಪಾಯಿ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇಂದು ನಾವು ಪಪ್ಪಾಯಿ ಹಣ್ಣಿನ ಹಲ್ವಾ ಹೇಗೆ ಮಾಡುವುದು ಎಂದು...

Know More

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ,10 ಕೆಜಿ ಗಾಂಜಾ ವಶ

31-May-2023 ಮಂಗಳೂರು

ನಗರದ ಹೊರವಲಯದಲ್ಲಿರುವ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಡ್ಯಾಂನ ಫಲ್ಗುಣಿ ನದಿ ತೀರದ ಬಳಿ ಬೃಹತ್ ಪ್ರಮಾಣದ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕರಿಬ್ಬರನ್ನು ಕಾವೂರು ಪೊಲೀಸರು ದಸ್ತಗಿರಿ ಮಾಡಿ 10 ಕೆಜಿ...

Know More

ದ.ಕ ಜಿಲ್ಲೆಯ 16 ಕಡೆ ಎನ್ ಐಎ ದಾಳಿ: ನಾಲ್ವರು ವಶಕ್ಕೆ

31-May-2023 ಮಂಗಳೂರು

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ 16 ಕಡೆ ಎನ್ ಐಎ ದಾಳಿ ನಡೆಸಿದ್ದು, ಜಿಲ್ಲೆಯಾದ್ಯಂತ ನಾಲ್ವರನ್ನು ವಶಕ್ಕೆ ಪಡೆದಿರುವ ಮಾಹಿತಿ...

Know More

ಖಾಸಗಿ ಬಸ್‌ಗಳಲ್ಲಿಯೂ ಉಚಿತ ಪ್ರಯಾಣ ಅವಕಾಶ ಒದಗಿಸಿ ಶಾಸಕ ಸುನೀಲ್‌ ಒತ್ತಾಯ

31-May-2023 ಉಡುಪಿ

ಖಾಸಗಿ ಬಸ್​ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಎಂದು ಮಾಜಿ ಸಚಿವ ಸುನೀಲ್‌ ಕುಮಾರ್‌...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು