News Kannada
Thursday, June 01 2023

ಸುಳ್ಯ: ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಶಾಸಕಿ ಭಾಗೀರಥಿ

22-May-2023 ಮಂಗಳೂರು

ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗಿರಥಿ ಮುರುಳ್ಯ ಅವರು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನಕ್ಕೆ ತೆರಳಿದ ಪ್ರಸಂಗ ಇಂದು...

Know More

ಬಿಜೆಪಿಯ ಕೋಮುವಾದ ತಿರಸ್ಕರಿಸಿ ಕಾಂಗ್ರೆಸ್‌ನ ಬಂಧುತ್ವ ಸಿದ್ಧಾಂತ ಬಿಗಿದಪ್ಪಿದ ಜನತೆ: ಸಿದ್ದರಾಮಯ್ಯ

13-May-2023 Uncategorized

ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶವಾಗಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ...

Know More

ಧರ್ಮಸ್ಥಳ: ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬಸ್ಥರೊಂದಿಗೆ ಮತ ಚಲಾವಣೆ

10-May-2023 ಮಂಗಳೂರು

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಹಾಗೂ ಮಾನ್ಯ ರಾಜ್ಯಸಭಾ ಸಂಸದರಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬಸ್ಥರೊಂದಿಗೆ ಬಂದು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ...

Know More

ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾನ

10-May-2023 ಉಡುಪಿ

 ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಅವರ ಮತ ಕ್ಷೇತ್ರ ಕಾಪುವಿನ ಕಳತ್ತೂರಿನ ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆ ಬೂತ್ ನಂ 156 ರಲ್ಲಿ ಮತದಾನ...

Know More

ಕುಂದಾಪುರ: ಕಿರಣ್ ಕುಮಾರ್ ಕೊಡ್ಗಿ ಮತ ಚಲಾವಣೆ

10-May-2023 ಉಡುಪಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಮತಗಟ್ಟೆಯಲ್ಲಿ ಕುಂದಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರು ಮತ ಚಲಾವಣೆ...

Know More

ಮಂಗಳೂರು: ಅಲೋಶಿಯಸ್ ಸಂಸ್ಥೆಗಳ ಸಿಬ್ಬಂದಿಗೆ ಎಸ್ಎಸಿಎಎ ವತಿಯಿಂದ ಸನ್ಮಾನ

27-Apr-2023 ಕ್ಯಾಂಪಸ್

ಪ್ರತಿಷ್ಠಿತ ಸಂಸ್ಥೆಯ ವಿವಿಧ ಘಟಕಗಳಲ್ಲಿ ತಮ್ಮ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂತ ಅಲೋಶಿಯಸ್ ಸಂಸ್ಥೆಗಳ ಸಿಬ್ಬಂದಿಗೆ ಎಸ್ಎಸಿಎಎ ವತಿಯಿಂದ ಸನ್ಮಾನ ಕರ‍್ಯಕ್ರಮವನ್ನು ನಡೆಸಲಾಯಿತು.  ಕ್ರಮವು ಏಪ್ರಿಲ್ ೨೬, ೨೦೨೩ ರಂದು ಎಲ್ ಎಫ್...

Know More

ಬೆಳ್ತಂಗಡಿ: ಸಮಾನ ಅಂಕ ಪಡೆದು ಅವಳಿ ಸಹೋದರಿಯರಿಂದ ವಿಶೇಷ ಸಾಧನೆ

22-Apr-2023 ಮಂಗಳೂರು

 ದ. ಕ ಜಿಲ್ಲೆಯಲ್ಲಿ ಅವಳಿ ಸಹೋದರಿಯರಿಂದ ವಿಶೇಷ ಸಾಧನೆ. ಪಿಯುಸಿ ಪರೀಕ್ಷೆಯಲ್ಲಿ ಎಲ್ಲರು ನಿಬ್ಬೆರಗಾಗುವಂತೆ ವಿಶೇಷ ಸಾಧನೆಗೈದ ಅವಳಿ ಹೆಣ್ಣು ಮಕ್ಕಳು. ಪಿಯುಸಿ ಪರೀಕ್ಷೆಯಲ್ಲಿ ಈ ಇಬ್ಬರು ಸಹೋದರಿಯರಿಗೂ ಸಮಾನ ಅಂಕ...

Know More

ತುಮಕೂರು: ವಿದ್ಯುತ್ ಸ್ಪರ್ಶ, ಇಬ್ಬರು ಬಾಲಕರು ಸಾವು

20-Apr-2023 ತುಮಕೂರು

ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ದಾವ ಸಾವನಪ್ಪಿರುವ ಧಾರಣ ಘಟನೆ ತುಮಕೂರಿನ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ...

Know More

ನೆಟ್ಟಣದಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ

18-Apr-2023 ಮಂಗಳೂರು

ಸುಳ್ಯ: ತೂಫಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಮಂಗಳವಾರ ಮಧ್ಯಾಹ್ನ...

Know More

ಮಂಗಳೂರು: ಸಚಿವರಿಂದ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ

26-Mar-2023 ಮಂಗಳೂರು

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗೆ ಸ್ವಉದ್ಯೋಗ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮುಖ್ಯ ವಾಹಿನಿ ತ್ರಿಚಕ್ರ ವಾಹನ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ...

Know More

ಮಂಗಳೂರಿಗೆ ವರ್ಷದ ಮೊದಲ ಮಳೆ, ಉಡುಪಿಯಲ್ಲೂ ವರ್ಷಧಾರೆ

19-Mar-2023 ಉಡುಪಿ

ನಗರದ ಕೆಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಅಲ್ಪ ಪರಿಹಾರ ದೊರೆತಂತಾಗಿದೆ. 6.30 ರ ಸುಮಾರಿಗೆ ನಗರದ ಕೆಲವೆಡೆ ಸಾಧಾರಣ ಮಳೆಯಾಗಿದೆ. ಶಕ್ತಿನಗರ ಆಸುಪಾಸು, ನಂತೂರು, ಪ್ರದೇಶಗಳಲ್ಲಿ ವರ್ಷಧಾರೆಯಾಗಿದೆ.  ಮಾ.25ರ ಬಳಿಕ ಮಳೆಯಾಗುವ...

Know More

ಕುಂಬಾರ ನಿಗಮ ಸ್ಥಾಪನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ

19-Mar-2023 ಬೆಂಗಳೂರು

ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕುಂಬಾರ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಕುಂಬಾರ ಅಭಿವೃದ್ಧಿ...

Know More

ಗೃಹ ಸಚಿವರಿಂದ ವ್ಯಂಗ್ಯ ಮಾತು, ಬಂದಲೆ ಕ್ಷೇತ್ರದಲ್ಲಿ ಪ್ರಾರ್ಥನೆ

19-Mar-2023 ಕರಾವಳಿ

ಶಿವದೂತೆ ಗುಳಿಗ ನಾಟಕದ ಕುರಿತು ಗೃಹಸಚಿವ ಆರಗ ಅವರ ವ್ಯಂಗ್ಯ ಮಾತು ಖಂಡಿಸಿ ಮಾಜಿ ಸಚಿವ ಕಿಮ್ಮನೆ ಅಭಿಮಾನಿ ಬಳಗದಿಂದ ಪಚ್ಚನಾಡಿ ಬಂದಲೆ ಶ್ರೀಮಂತ ಗುಳಿಗ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಶನಿವಾರ ತೀರ್ಥಹಳ್ಳಿಯಿಂದ...

Know More

ಮಂಗಳೂರು: ಸಭೆ, ವಿಫಲ, ಬಿಗಡಾಯಿಸಿದ ತ್ಯಾಜ್ಯ ವಿಲೇವಾರಿ ಸಮಸ್ಯೆ

19-Mar-2023 ಮಂಗಳೂರು

ಪಾಲಿಕೆ ಒಳಚರಂಡಿ ಕಾರ್ಮಿಕರು, ಎಸ್‌ಟಿಪಿ ಆಪರೇಟರ್‌ಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಶನಿವಾರ ಪಾಲಿಕೆಯಲ್ಲಿ ನಡೆದ ಸಭೆ ವಿಫಲವಾಗಿದ್ದು, ಎಸ್‌ಟಿಪಿ ನೌಕರರು, ವೆಟ್‌ವೆಲ್‌ ಕಾರ್ಮಿಕರು ಮತ್ತೆ ಪ್ರತಿಭಟನೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು