News Kannada
Thursday, September 28 2023

ರಜನಿಕಾಂತ್‌ ಗೆ ಎಚ್ಚರಿಕೆ ನೀಡಿದ ವಾಟಾಳ್‌ ನಾಗರಾಜ್‌

27-Sep-2023 ಬೆಂಗಳೂರು

ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿವೆ. ಕನ್ನಡಪರ ಸಂಘಟನೆಗಳು ಸೆ.29ರಂದು ಕರ್ನಾಟಕ ಬಂದ್‌ ಗೆ ಕರೆ...

Know More

ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ: ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತ್ಯು

27-Sep-2023 ಕ್ರೈಮ್

ರಸ್ತೆ ವಿಭಜಕಕ್ಕೆ ಬೈಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಗರದ ಹೊರವಲಯದ ನಾಗನಳ್ಳಿ ರಸ್ತೆಯ ಮೇಲ್ಸೇತುವೆ ಬಳಿ...

Know More

ಚರಣ್‍ಸಿಂಗ್, ಎಚ್.ಡಿ.ದೇವೇಗೌಡ ಎಲ್ಲರೂ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾದವರೇ: ಜಿಟಿಡಿ

27-Sep-2023 ಕಲಬುರಗಿ

ಕಾಂಗ್ರೆಸ್ ಪಕ್ಷ ಹಿಂದಿನಿಂದಲ್ಲೂ ಮೋಸದ ರಾಜಕಾರಣ ಮಾಡಿಕೊಂಡೇ ಬಂದಿದೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ...

Know More

ಚೀನಾ ಮೂಲದ ಲೆನೊವೊ ಕಚೇರಿಗಳ ಮೇಲೆ ಐಟಿ ದಾಳಿ

27-Sep-2023 ದೆಹಲಿ

ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಲೆನೊವೊ ಕಂಪನಿಯ ಬೆಂಗಳೂರು, ಗುರುಗ್ರಾಮ್‌, ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ...

Know More

ದೇಶದ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬರದ ಛಾಯೆ

27-Sep-2023 ದೆಹಲಿ

ಕರ್ನಾಟಕದಲ್ಲಿ ತೀವ್ರ ಬರಗಾಲದ ಛಾಯೆಯಿದೆ. ಮುಂಗಾರು ಅವಧಿಯಲ್ಲಿಯೇ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ. ಈ ಮಧ್ಯೆ ಶಾಕಿಂಗ್‌ ಸುದ್ದಿಯೊಂದು...

Know More

ಮಾಸ್ಕ್‌ ಹಾಕಿ ಬಂದ್ರು ಸರ್ರೆಂದು ಐಫೋನ್‌ ಎತ್ತಿ ಪರಾರಿಯಾದ್ರು: ವಿಡಿಯೋ ನೋಡಿ

27-Sep-2023 ದೆಹಲಿ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮಂಗಳವಾರ ಬಾಲಾಪರಾಧಿಗಳ ಗುಂಪೊಂದು ಐಫೋನ್‌ ಶಾಪ್‌ ಗೆ ನುಗ್ಗಿ ಮೊಬೈಲ್‌, ಐಪಾಡ್‌ಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಸಾಗುತ್ತಿರುವ ವಿಡಿಯೋ ವೊಂದು ವೈರಲ್‌...

Know More

ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್” ಕಾರ್ಯಕ್ರಮ

27-Sep-2023 ಮಂಗಳೂರು

ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್" ಎಂಬ ಒಂದು ನಿರ್ವಹಣೆ ವಿಕಸನ ಕಾರ್ಯಕ್ರಮವನ್ನು 2023 ರ ಸೆಪ್ಟೆಂಬರ್ 23 ರಂದು...

Know More

ಕರ್ಣಾಟಕ ಬ್ಯಾಂಕಿನಿಂದ ಮನೆಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯ

27-Sep-2023 ಮಂಗಳೂರು

ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲತೆಗಾಗಿ ಮನೆಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯವನ್ನು ವಿಸ್ತರಿಸಿದೆ. ಆಕರ್ಷಕ ಬಡ್ಡಿದರ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ ‘ಕೆಬಿಎಲ್- ಸ್ವರ್ಣ ಬಂಧು’ ಎನ್ನುವ ಹೆಸರಿನೊಂದಿಗೆ ಈ ಯೋಜನೆ ಜಾರಿಗೆ...

Know More

ಹಾಲಿವುಡ್‌ ನಿರ್ದೇಶಕ ಜೆಜೆ ಪೆರ್ರಿ ಭೇಟಿಯಾದ ಯಶ್‌

27-Sep-2023 ಮನರಂಜನೆ

ಜಗತ್ತಿನ ಚಿತ್ರ ರಸಿಕರನ್ನು ತನ್ನೆಡೆಗೆ ನೋಡುವಂತೆ ಮಾಡಿದ ಚಿತ್ರ ರಾಕಿಂಗ್‌ ಸ್ಟಾರ್‌ ಯಶ್‌ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್, ಹಾಲಿವುಡ್‌ ನಿರ್ದೇಶಕ ಜೆಜೆ ಪೆರ್ರಿಯನ್ನು ನಟ ಯಶ್ ಲಂಡನ್​ನಲ್ಲಿ ಭೇಟಿ...

Know More

ಮೀನುಗಾರನಿಗೆ ಸಮುದ್ರ ಮಧ್ಯದಲ್ಲಿಯೇ ಹೃದಯಾಘಾತ: ಕೋಸ್ಟ್‌ ಗಾರ್ಡ್‌ ಕಾರ್ಯಾಚರಣೆಯಿಂದ ಬಚಾವ್‌

27-Sep-2023 ಮಂಗಳೂರು

ಮೀನುಗಾರಿಕೆಗೆ ತೆರಳಿದ್ದ ಮೀನುಗಾರನಿಗೆ ಆಳಸಮುದ್ರದಲ್ಲಿಯೇ ಹೃದಯಾಘಾತವಾದ ಘಟನೆ...

Know More

ಧಾರವಾಡ: ಮರಕ್ಕೆ ಡಿಕ್ಕಿ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು

27-Sep-2023 ಹುಬ್ಬಳ್ಳಿ-ಧಾರವಾಡ

ವೇಗವಾಗಿ ಬಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಬಳಿ...

Know More

ನಿರ್ವಹಣೆ ಇಲ್ಲದೇ ಸೊರಗುತ್ತಿವೆ ಕಲಬುರಗಿ ಪಾರಂಪರಿಕ ತಾಣಗಳು

27-Sep-2023 ಕಲಬುರಗಿ

ಕಲಬುರಗಿಯಲ್ಲಿ ಹಲವು ಪ್ರಮುಖ ಸ್ಮಾರಕಗಳಿದ್ದರೂ ನಿರ್ವಹಣೆ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್...

Know More

ಬೀದರ್‌: ಅವಕಾಶಗಳಿದ್ದರೂ ಬೆಳೆಯದ ಪ್ರವಾಸೋದ್ಯಮ ‌

27-Sep-2023 ಬೀದರ್

ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಹಾಗೂ ನೈಸರ್ಗಿಕ ರಮಣೀಯ ಸ್ಥಳಗಳನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಅದನ್ನು ಬೆಳೆಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎನ್ನುವುದು ಸ್ಥಳೀಯರ...

Know More

ಜೆಡಿಎಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಮ್ಮ ತಕರಾರಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

27-Sep-2023 ಚಾಮರಾಜನಗರ

ಜಾತ್ಯಾತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿಯಿಂದ ಜಾತ್ಯಾತೀತವಾಗಿ ಉಳಿದಿದೆಯೇ ? ಜೆಡಿಎಸ್ ಅವರು ಬಿಜೆಪಿಯ ಜೊತೆ ಅಥವಾ ಇನ್ನಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ತಕರಾರಿಲ್ಲ ಎಂದು...

Know More

ಹಾವುಗಳನ್ನು ಸಾಕಿ ವಿಷ ಸಂಗ್ರಹಿಸುತ್ತಿದ್ದವ ಅಂದರ್‌

27-Sep-2023 ಮೈಸೂರು

ಮೈಸೂರಿನಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ 9 ವಿವಿಧ ಜಾತಿಯ ಹಾವು, ಪ್ರಾಣಿಗಳನ್ನು ಸಾಕಣೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಶದಲ್ಲಿದ್ದ ಸರಿಸೃಪಗಳು, ಪ್ರಾಣಿಗಳನ್ನು ರಕ್ಷಣೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು