News Kannada
Saturday, September 30 2023

ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯ ಕೊನೆಗೊಳಿಸಿದ ಟಿಸಿಎಸ್

30-Sep-2023 ಬೆಂಗಳೂರು

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅಕ್ಟೋಬರ್ 1 ರಿಂದ ತನ್ನ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯವನ್ನು ನಿಲ್ಲಿಸಲಿದೆ ಎಂದು...

Know More

ಸಂಸ್ಕೃತ ಕಲಿಯಲು ಹಿರೇಮಗಳೂರಿಗೆ ಬಂದ ಇಸ್ರೇಲ್ ವಿದ್ಯಾರ್ಥಿಗಳು

30-Sep-2023 ಚಿಕಮಗಳೂರು

ಇಸ್ರೇಲ್‌ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದಿರುವ ಉಪನ್ಯಾಸಕ ರಫಿ ತಮ್ಮ ೯ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ...

Know More

ವಿಶ್ವಕಪ್‌ ಗೆಲ್ಲುವ ತಂಡವನ್ನು ತಿಳಿಸಿದ ಗವಾಸ್ಕರ್‌

30-Sep-2023 ಕ್ರೀಡೆ

ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭಗೊಂಡಿದ್ದು, ಅ.5 ರಿಂದ ಏಕದಿನ ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 19 ರಂದು ಫೈನಲ್ ಪಂದ್ಯ...

Know More

ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಉದ್ಘಾಟನೆ

30-Sep-2023 ಉಡುಪಿ

ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಮತ್ತು ಎಂ.ಎಸ್.ಸಿ ಗೋದಾಮು ಉದ್ಘಾಟನಾ ಕಾರ್ಯಕ್ರಮ ಇಂದು...

Know More

ಕಾಂಗ್ರೆಸ್‌ ಮುಖಂಡನ ಮನೆ ದರೋಡೆ ಮಾಡಿದ್ದ ಖದೀಮರು ಅರೆಸ್ಟ್‌

30-Sep-2023 ಮಂಗಳೂರು

ಕಾಂಗ್ರೆಸ್ ಮುಖಂಡನ ಮನೆಮಂದಿಯನ್ನು ಕಟ್ಟಿಹಾಕಿ ಮನೆ ದರೋಡೆ ಮಾಡಿದ್ದ ಬೆಚ್ಚಿ ಬೀಳಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ರಿಷ್ಯಂತ್ ಅವರು...

Know More

ಏಷ್ಯನ್‌ ಗೇಮ್ಸ್:‌ ಶೂಟಿಂಗ್‌ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

30-Sep-2023 ಕ್ರೀಡೆ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದ 10 ಮೀಟರ್ ಮಿಕ್ಸಡ್‌ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಥಡಿಗೋಲ್ ಬೆಳ್ಳಿ ಪದಕ...

Know More

ಇದೇ ಸಿಎಂ ಮೆಚ್ಚುಗೆಗೆ ಪಾತ್ರವಾದ ‘ಕಪ್ಪೆರಾಗ-ಕುಂಬಾರನ ಹಾಡುʼ

30-Sep-2023 ಬೆಂಗಳೂರು

ಮಲೆನಾಡಿಗೂ ಕಪ್ಪೆಗಳಿಗೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕುಂಬಾರ ಕಪ್ಪೆ ಎಂಬ ನಿಶಾಚರಿ ಕುರಿತು ಕಪ್ಪೆರಾಗ ಕುಂಬಾರನ ಹಾಡು ಎಂಬ ಕಿರುಚಿತ್ರ ಮೂಡಿಬಂದಿದ್ದು, ಕನ್ನಡ ಕಿರುಚಿತ್ರಕ್ಕೆ ಗ್ರೀನ್‌ ಆಸ್ಕರ್‌ ಎಂದು...

Know More

ನಿಮ್ಮ ಕೊನೆಯ ದಿನಗಳು ಸಮೀಪಿಸುತ್ತಿವೆ ಎಂದು ಲೇಖಕರಿಗೆ ಪತ್ರ ಬರೆಯುತ್ತಿದ್ದವ ಅರೆಸ್ಟ್‌

30-Sep-2023 ಕ್ರೈಮ್

ರಾಜ್ಯದ 15 ಕ್ಕೂ ಹೆಚ್ಚು ಪ್ರಗತಿಪರ ಕನ್ನಡ ಲೇಖಕರು ಮತ್ತು ಚಿಂತಕರಿಗೆ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದ ದಾವಣಗೆರೆ ಜಿಲ್ಲೆಯ ಹಿಂದೂ ಕಾರ್ಯಕರ್ತ ಶಿವಾಜಿ ರಾವ್ ಜಾಧವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜಾಧವ್ ನನ್ನು ಸಿಟಿ ಸೆಂಟ್ರಲ್...

Know More

ನಿಜ್ಜರ್‌ ಹತ್ಯೆ ವಿಚಾರದಲ್ಲಿ ಕೆನಡಾದೊಂದಿಗೆ ಸಹಕರಿಸಿ: ಅಮೆರಿಕ

30-Sep-2023 ದೇಶ-ವಿದೇಶ

ನಿಜ್ಜರ್‌ ಹತ್ಯೆ ಕುರಿತು ಕನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಹೇಳಿಕೆ ನೀಡಿದ ಬಳಿಕ ಭಾರತ ಕೆನಡಾ ಸಂಬಂಧ ತೀವ್ರ...

Know More

ಈ ಸಿಂಪಲ್‌ ವ್ಯಕ್ತಿ 100 ಕೋಟಿ ರೂ. ಒಡೆಯ ಎಂದರೇ ನಂಬುತ್ತೀರಾ!

30-Sep-2023 ಬೆಂಗಳೂರು ನಗರ

ಜನರೇ ಹಾಗೆ ಸೂಟು, ಬೂಟು, ಹಾಕಿಕೊಂಡು ಶೋಕಿ ಮಾಡುವವರನ್ನೇ ಹಣವಂತರು ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ...

Know More

ಅಜ್ಮಾನ್ ನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

30-Sep-2023 ಹೊರನಾಡ ಕನ್ನಡಿಗರು

ಜುರ್ಫ್, ಅಜ್ಮಾನ್, ಯುಎಇಯಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯು ತಮ್ಮ 9 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು 25 ಸೆಪ್ಟೆಂಬರ್, 2023 ರಂದು ಸಂಭ್ರಮದಿಂದ...

Know More

ಚೀನಾ, ಪಾಕ್‌ ಗಡಿ ಕಿರಿಕ್‌: 156 ʼಪ್ರಚಂಡʼ ಹೆಲಿಕಾಪ್ಟರ್‌ ಖರೀದಿಗೆ ಮುಂದಾದ ಭಾರತ

30-Sep-2023 ದೆಹಲಿ

ಸದಾ ಗಡಿಯಲ್ಲಿ ಕಿರಿಕಿರಿ ಉಂಟುಮಾಡುತ್ತಿರುವ ಪಾಕಿಸ್ತಾನ ಹಾಗೂ ಚೀನಾದ ಸದ್ದಡಗಿಸಲು ಭಾರತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತವು ಚೀನಾ ಪಾಕಿಸ್ತಾನ ಗಡಿಯಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ ‘ಪ್ರಚಂಡ’ ಹೆಸರಿನ ಹೆಲಿಕಾಪ್ಟರ್‌ ನಿಯೋಜನೆಗೆ...

Know More

ಕರ್ಣಾಟಕ ಬ್ಯಾಂಕ್ ಜಿಎಸ್‌ಟಿ ಸಂಗ್ರಹಣೆ, ಪಾವತಿಯ ಸೇವೆ ಆರಂಭ

30-Sep-2023 ಮಂಗಳೂರು

ಕರ್ಣಾಟಕ ಬ್ಯಾಂಕ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಣೆ/ಪಾವತಿಯ ಸೇವೆಯನ್ನು ಪ್ರಾರಂಭಿಸಿದೆ. ಗ್ರಾಹಕರು ಬ್ಯಾಂಕ್ ಕೌಂಟರ್ ಮೂಲಕ ನಗದು (ಕ್ಯಾಶ್)/ ವರ್ಗಾವಣೆ (ಟ್ರಾನ್ಸ್ ಫರ್)/ ಕ್ಲಿಯರಿಂಗ್ ವಿಧಾನಗಳಲ್ಲಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ...

Know More

ನದಿಯಂತಾದ ರಸ್ತೆಗಳು: ಇದು ಬೆಂಗಳೂರಲ್ಲ ನ್ಯೂಯಾರ್ಕ್‌, ವಿಡಿಯೋ ನೋಡಿ

30-Sep-2023 ವಿದೇಶ

ನ್ಯೂಯಾರ್ಕ್‌ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ನದಿಗಳಂತಾಗಿವೆ. ಅದೇ ರೀತಿ ಹಲವು ಪ್ರದೇಶಗಳಲ್ಲಿ ಭೂ ಕುಸಿತ...

Know More

ಮೈಸೂರು: ಕರಗುವ ಬಾಟಲಿ ತಂತ್ರಜ್ಞಾನ ಅಭಿವೃದ್ಧಿ

30-Sep-2023 ಮೈಸೂರು

ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್‌ ನೀರಿನ ಬಾಟಲಿಗಳು ಪರಿಸರ ಮಾಲಿನ್ಯ ಕಾರಣವಾಗಿದ್ದು, ಎಲ್ಲೆಂದರಲ್ಲಿ ರಾಶಿ ರಾಶಿಯಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು