ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಸ್ವರ್ಣೆ ನದಿ ಉಕ್ಕಿ ಹರಿಯುತ್ತಾ ಹಿರಿಯಡ್ಕದ ಬಜೆಯ ಅಣೆಕಟ್ಟಿಗೆ ಸೇರುತ್ತಿದೆ. ಪಶ್ಚಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಮಾಳ ಮಲ್ಲಾರುನಲ್ಲಿ ಉಗಮಿಸುವ ಸ್ವರ್ಣೆ ನದಿಯು ಮಳೆಯಿಂದಾಗಿ ಒಳ ಹರಿವು...
Know Moreಸಾಣೂರು ಶಾಂಭವಿ ನದಿಯ ತಟದಲ್ಲಿ ಇರುವ ಸಾಣೂರು ಅಸ್ಸಯ್ಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ದರ್ಗಾವು ಸರ್ವಧರ್ಮಿಯರ...
Know Moreಮೈಸೂರು ರೇಸ್ ಕುದುರೆ ಕಾರ್ಕಳದ ರಸ್ತೆಯಲ್ಲಿ ಕಾಣಸಿಗುತ್ತಿದೆ. ಅಂದ ಹಾಗೇ ಮೈಸೂರಿನ ಕುದುರೆ ರೇಸ್ಕೋರ್ಸಿನಲ್ಲಿ ಪಾಲ್ಗೊಂಡ ಆಸಕ್ತರಿಗೆ ಗೋಲ್ಡನ್ ಬ್ರೌನ್ ಬಣ್ಣ ರ್ಯಾಂಚೊ ನಾಮಾಂಕಿತದ ಇದರ ಪರಿಚಯ ಇರಲೂ ಬಹುದು. ಇದರ ಪ್ರಾಯ ೪...
Know Moreಶಿವಮೊಗ್ಗ, ಹಾಸನ ಚಿಕ್ಕಮಗಳೂರು ಸಹಿತ ಮಲೆನಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಸುತ್ತಿರುವ ಮೆಕ್ಕೆಜೋಳವನ್ನು ಪುರಾತನ ಕ್ರಮದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುನಿಯಾಲಿನಲ್ಲಿರುವ ದೇಸಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ "...
Know MoreGet latest news karnataka updates on your email.