News Karnataka Kannada
Friday, April 19 2024
Cricket
ಶರಣ್‌ ರಾಜ್

ಮಂಗಳೂರು ಉತ್ತರ ಟಿಕೆಟ್‌ ಫೈಟ್‌: ಕಾಂಗ್ರೆಸ್ ಹಗ್ಗ-ಜಗ್ಗಾಟದಲ್ಲಿ ಬಿಜೆಪಿ ಸೈಲೆಂಟ್‌ !

23-Feb-2023 ಮಂಗಳೂರು

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ...

Know More

ಮಂಗಳೂರು: ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

28-Jan-2023 ಮಂಗಳೂರು

ನಗರದ ಕಾಪಿಕಾಡ್ ನಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ...

Know More

ದ.ಕ ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್, ಹಿರಿಯರಿಗೆ ಖಡಕ್ ಸಂದೇಶ ನೀಡಿದ ಕಾಂಗ್ರೆಸ್ ಹೈಕಮಾಂಡ್

24-Jan-2023 ಮಂಗಳೂರು

ವಿಧಾನಸಭಾ ಚುನಾವಣೆಗೆ ಇನ್ನೇನೂ ಕೆಲವೇ ಕೆಲವು ತಿಂಗಳು ಬಾಕಿ ಇದೆ. ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹೊಸ ಮುಖಗಳಿಗೆ...

Know More

ಮಂಗಳೂರು: ಎಲೆ ಚುಕ್ಕಿ ರೋಗದ ತೀವ್ರತೆ ತುಸು ಇಳಿಕೆ, ಎಲೆ ಕತ್ತರಿಸಲು ಇನ್ನೂ ಬಾರದ ಪ್ಯಾಕೇಜ್

24-Jan-2023 ಮಂಗಳೂರು

ಅಡಿಕೆ ಕಂಗೆಡಿಸಿದ ಎಲೆಚುಕ್ಕಿ ರೋಗ ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ತುಸು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ಆದರೆ ಇದನ್ನು ನಂಬುವ ಪರಿಸ್ಥಿತಿಯಲ್ಲಿ ಕೃಷಿಕರಿಲ್ಲ. ಇನ್ನೊಂದೆಡೆ ಎಲೆ ಕತ್ತರಿಸುವುದಕ್ಕೆ ಬೇಕಾದ ನೆರವು ಕೊಡುವುದಾಗಿ ಹೇಳಿ ಹೋಗಿರುವ...

Know More

ಜ.5ರಿಂದ ಮಡಗಾವ್ ಮಂಗಳೂರು ಮೆಮೋ ರೈಲು ಓಡಾಟ ಪ್ರಾರಂಭ

07-Jan-2023 ಮಂಗಳೂರು

ಕೊಂಕಣ ರೈಲ್ವೆ ಮಾರ್ಗದಲ್ಲಿ ಮಡಗಾವ್ ಮಂಗಳೂರು ಮೆಮೋ ರೈಲು ಓಡಾಟ ಜನವರಿ 5 ರಿಂದ ಪ್ರಾರಂಭವಾಗಿದ್ದು ಈ ಹಿಂದೆ ಸಂಚರಿಸುತ್ತಿದ್ದ ಡೀಸೆಲ್ ಮಲ್ಟಿಪಲ್ ಯೂನಿಟ್ ಡೆಮೋ ರೈಲು ಕೋವಿಡ್ ಕಾರಣ ಸ್ಥಗಿತವಾಗಿತ್ತು...

Know More

ಮಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಚಳಿಗಾಲದ ವಿಶೇಷ ರೈಲುಗಳು ಸಂಚಾರ

05-Dec-2022 ಮಂಗಳೂರು

ಪ್ರಯಾಣಿಕರ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ಚಳಿಗಾಲದ ವಿಶೇಷ ರೈಲುಗಳು(01453/01454, 01455/01456) ಕೊಂಕಣ ರೈಲ್ವೆ ಮಾರ್ಗದಲ್ಲಿ...

Know More

ಮಂಗಳೂರು: ಶಾರಿಕ್‌ ಖಾತೆಗೆ ವಿದೇಶದಿಂದ ಹಣ-ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಪೊಲೀಸರಿಂದ ತನಿಖೆ

01-Dec-2022 ಮಂಗಳೂರು

ಆಸ್ಪತ್ರೆಯಲ್ಲಿರುವ ಶಾರಿಕ್‌ನನ್ನು ಬುಧವಾರ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಡಾರ್ಕ್ ವೆಬ್ ಮೂಲಕ ಶಾರಿಕ್‌ ಖಾತೆ ತೆರೆದಿದ್ದ. ವಿದೇಶದಿಂದ ಡಾಲರ್‌ಗಳ ಮೂಲಕ ಜಮೆ ಮಾಡಿದ ಹಣ ಆತನ ಖಾತೆಗೆ ವರ್ಗಾವಣೆಯಾಗಿದೆ. ಅದನ್ನು ಆತ ಮೈಸೂರಿನಲ್ಲಿ...

Know More

ಮಂಗಳೂರು: ಮತ್ತೆ ನಷ್ಟದ ಹಾದಿಯಲ್ಲಿ ವೋಲ್ವೋ ಬಸ್

26-Nov-2022 ಮಂಗಳೂರು

ಪ್ರಸ್ತುತ ವೋಲ್ವೋ ಬಸ್ ನಿರ್ವಹಿಸಲು ಕಿಲೋ ಮೀಟರ್ ಗೆ 65 ಖರ್ಚು ತಗೊಳ್ಳುತ್ತದೆ ಆದರೆ ಪ್ರಸಕ್ತ ಬಸ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣ ನಡುವೆ ಕಿಲೋಮೀಟರ್ 7 ರೂಪಾಯಿ ಮತ್ತು ಮಣಿಪಾಲ ವಿಮಾನ ನಿಲ್ದಾಣ...

Know More

ಮಂಗಳೂರು: ಸ್ಫೋಟಕ್ಕೂ ಮುನ್ನ ಸಕ್ರಿಯವಾಗಿತ್ತು ಸ್ಯಾಟಲೈಟ್ ಫೋನ್‌

24-Nov-2022 ಮಂಗಳೂರು

ದಿನ ಕಳೆದಂತೆ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ರೋಚಕ ಅಂಶಗಳು ಬಯಲಾಗುತ್ತಿದ್ದು, ಮಂಗಳೂರು ಸ್ಫೋಟಕ್ಕೂ ಮುನ್ನ ದಿನ ಸ್ಯಾಟಲೈಟ್ ಫೋನ್‌ ಸಕ್ರಿಯವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅರಣ್ಯ...

Know More

ಮಂಗಳೂರು ವಿಮಾನ ನಿಲ್ದಾಣ: ಬಳಕೆದಾರರ ಶುಲ್ಕ ಏರಿಕೆ ಪ್ರಸ್ತಾವಕ್ಕೆ ತಡೆ

18-Nov-2022 ಮಂಗಳೂರು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಧಿಸುವ ಬಳಕೆದಾರರ ಶುಲ್ಕ ಏರಿಕೆ ಪ್ರಸ್ತಾವಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತಡೆಯೊಡ್ಡಿದೆ. ಮುಂದಿನ ಆದೇಶದವರೆಗೂ ಈಗಿನ ದರವನ್ನೇ ಮುಂದುವರಿಸಲು...

Know More

ಮಂಗಳೂರು: ಯಕ್ಷಗಾನ, ಕಂಬಳಕ್ಕೆ ಸುಪ್ರೀಂ ಕೋರ್ಟ್‌ ಕರಿಛಾಯೆ, ಸಾಂಸ್ಕೃತಿಕ ಟೂರಿಸಂಗೆ ಹೊಡೆತ

07-Nov-2022 ಮಂಗಳೂರು

ರಾಜ್ಯ ಸರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನಿಬಂಧನಗೊಳಪಟ್ಟು ಧ್ವನಿವರ್ಧಕ ಬಳಸುವಂತೆ ಗ್ರೀನ್‌ ಸಿಗ್ನಲ್ ನೀಡಿದೆ. ಆದರೆ ಯಕ್ಷಗಾನ, ಕಂಬಳ, ಜಾತ್ರೆ, ಉತ್ಸವ ಸೀಸನ್‌ ಈ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ ಸರಕಾರ ಯಾವುದೇ ಮಾರ್ಗಸೂಚಿ ನೀಡದಿರುವುದು...

Know More

ಮಂಗಳೂರು: ನ. 26ರರಂದು ಕಕ್ಯಪದವಿನ ಸತ್ಯಧರ್ಮ ಜೋಡುಕೆರೆಯಲ್ಲಿ ಮೊದಲ ಕಂಬಳಕ್ಕೆ ಚಾಲನೆ

03-Nov-2022 ಮಂಗಳೂರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯಂತೇ ಇದೇ ವಾರ ಶಿರ್ವದಲ್ಲಿ ಜೋಡುಕರೆ ಕಂಬಳ ವಿದ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು ವೇಳಾಪಟ್ಟಿ ಮತ್ತೆ ಬದಲಾವಣೆ ಕಂಡಿದ್ದು ನವೆಂಬರ್ 26ರಂದು ಕಕ್ಯಪದವು ಸತ್ಯಧರ್ಮ ಜೋಡುಕೆರೆ ಕಂಬಳ...

Know More

ಮಂಗಳೂರು: ನದಿ ದಡದಲ್ಲಿ ಲಂಗರು ಹಾಕಿದ್ದ ದೋಣಿಗಳು ಬೆಂಕಿಗೆ ಆಹುತಿ

28-Oct-2022 ಮಂಗಳೂರು

ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳು ಬೆಂಕಿಗೆ ಆಹುತಿಯಾಗಿವೆ. ನಗರದ ಹೊರವಲಯದ ಬೆಂಗ್ರೆ ನದಿ ದಡದಲ್ಲಿ ಈ ಘಟನೆ...

Know More

ಮಂಗಳೂರು: ಅಪ್ರಾಪ್ತ ಬಾಲಕಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪೊಲೀಸ್ ಪೇದೆಗೆ ಜೀವಾವಧಿ ಶಿಕ್ಷೆ!

21-Oct-2022 ಮಂಗಳೂರು

ಅಪ್ರಾಪ್ತ ಬಾಲಕಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪೊಲೀಸ್ ಪೇದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ...

Know More

ಕುತ್ಲೂರು ನಕ್ಸಲ್ ಕೇಸ್: ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತಗೊಳಿಸಿದ ನ್ಯಾಯಾಲಯ

11-Oct-2022 ಮಂಗಳೂರು

ಕುತ್ಲೂರು ನಕ್ಸಲ್ ಕೇಸ್- ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತಗೊಳಿಸಿದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು