News Karnataka Kannada
Friday, April 19 2024
Cricket

ನಾಳೆ ಉಡುಪಿಗೆ ಆಗಮಿಸಲಿರುವ ರಾಷ್ಟ್ರಪತಿ: ಬಿಗಿ ಪೊಲೀಸ್ ಬಂದೋಬಸ್ತ್

26-Dec-2018 ಕರಾವಳಿ

ಉಡುಪಿ: ನಾಳೆ ರಾಷ್ಟಪತಿ ರಾಮನಾಥ್ ಕೋವಿಂದ್ ಉಡುಪಿಗೆ ಆಗಮನ‌ ಹಿನ್ನೆಲೆ ಉಡುಪಿ ನಗರದಾದ್ಯಂತ ಬಿಗಿ‌ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇವತ್ತು ಝೀರೋ ಟ್ರಾಫಿಕ್...

Know More

ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ ನಟ ಯಶ್

16-Dec-2018 ಮನರಂಜನೆ

ಉಡುಪಿ: ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್ ಇನ್ನೇನು ಬಿಡುಗಡೆ ಹಿನ್ನಲೆಯಲ್ಲಿ ಯಶ್ ಭಾನುವಾರ ಕೊಲ್ಲೂರು ದೇವಾಲಯಕ್ಕೆ ಭೇಟಿ...

Know More

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಚಂದ್ರ ಹೆಮ್ಮಾಡಿಗೆ 15 ದಿನಗಳ ನ್ಯಾಯಾಂಗ ಬಂಧನ

03-Dec-2018 ಕರಾವಳಿ

ಉಡುಪಿ: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ ನ್ಯಾಯಾಲಯ 15 ದಿನಗಳ ಬಂಧನ ವಿಧಿಸಲಾಗಿದೆ. ರಾಜ್ಯಮಟ್ಟದ ಪತ್ರಿಕೆಯ ಬಿಡಿ...

Know More

ಯಡಿಯೂರಪ್ಪನವರ ಬಗ್ಗೆ ಇಂಟೆಲಿಜೆನ್ಸ್ ಮೂಲಕ ತಿಳಿದುಕೊಳ್ಳಲಿ: ಶೋಭಾ ಟಾಂಗ್

03-Dec-2018 ಕರಾವಳಿ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಎಲ್ಲಿದ್ದಾರೆ ಎಂಬುದನ್ನು ತಮ್ಮ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆಯಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಬೇಳೂರು ಗೋಪಾಲಕೃಷ್ಣ ವಿರುದ್ಧ...

Know More

ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿ ಮುಳುಗಿ ಸಾವು

03-Dec-2018 ಕರಾವಳಿ

ಉಡುಪಿ:  ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಮುಂಜಾವ ನಡೆದಿದೆ. ಮೃತರನ್ನು ಶಿವಮೊಗ್ಗ, ವಿದ್ಯಾನಗರ ನಿವಾಸಿ ಆದರ್ಶ್ (39) ಎಂದು...

Know More

ಉಡುಪಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬೃಹತ್‌ ಜನಾಗ್ರಹ ಸಭೆ

03-Dec-2018 ಕರಾವಳಿ

ಉಡುಪಿ: ರಾಮಮಂದಿರ‌‌ ಅಯೋದ್ಯೆಯಲ್ಲಿ‌ ನಿರ್ಮಾಣವಾಗಲೇಬೇಕು ಎಂದು ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಪಟ್ಟು ಹಿಡಿದು ಹೇಳಬೇಕು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ...

Know More

ಕಂಬಳ ವೀಕ್ಷಿಸುತ್ತಿದ್ದ ಜನರಿಗೆ ತಿವಿದ ಕೋಣ!

01-Dec-2018 ಕರಾವಳಿ

ಉಡುಪಿ: ಕಂಬಳದ ಗದ್ದೆಯಲ್ಲಿ ಹರಕೆಯ ಸಂದರ್ಭ ಕಂಬಳ ಕೋಣವೊಂದು ಯದ್ವಾತದ್ವಾ ಓಡಿ ಓರ್ವನನ್ನು ತಿವಿದ ಘಟನೆ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ...

Know More

ರಾಹುಲ್ ನ್ನು ದತ್ತಪೀಠಕ್ಕೆ ಆಹ್ವಾನಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್

30-Nov-2018 ಕರಾವಳಿ

ಕಾರ್ಕಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ರಾಹುಲ್ ಗಾಂಧಿಗೆ ಸವಾಲು...

Know More

 ಕಡಲ ತೀರದಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ

27-Nov-2018 ಕರಾವಳಿ

ಮಂಗಳೂರು: ಯುವತಿ ಮೇಲೆ ಗ್ಯಾಂಗ್ ರೇಪ್ ಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯ ಬೆಂಗ್ರೆ ಕಡಲ ತೀರ ಬಳಿ ವಾರಗಳ ಹಿಂದೆ ನಡೆದಿತ್ತು, ಪ್ರಕರಣ ತಡವಾಗಿ ಬೆಳಕಿಗೆ...

Know More

ಕದ್ರಿ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ

27-Nov-2018 ಕರಾವಳಿ

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ ಘಟನೆ ಸೋಮವಾರ ಸಂಜೆ ವೇಳೆ...

Know More

ನವಯುಗ ಕಂಪನಿಯ ಟೋಲ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

25-Nov-2018 ಕರಾವಳಿ

ಉಡುಪಿ: ಜಿಲ್ಲೆಯಲ್ಲಿ‌ ಹಾದು‌‌ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ನವಯುಗ ಕಂಪೆನಿ‌ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಪಾದಯಾತ್ರೆ ಮೂಲಕ ಪ್ರತಿಭಟನೆ‌...

Know More

ಅಖಿಲಭಾರತ ಅಂತರ್ ವಿ. ವಿ ಅತ್ಲೆಟಿಕ್ಸ್ ಕೋಟಕ್ಕೆ ವೈಭವದ ಮೆರವಣಿಗೆ

25-Nov-2018 ಕರಾವಳಿ

ಮೂಡುಬಿದಿರೆ: ಇಲ್ಲಿನ ಸ್ವರಾಜ ಮೈದಾನದಲ್ಲಿ ಶನಿವಾರದಿಂದ ಐದು ದಿನ ನಡೆಯುವ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅತ್ಲೆಟಿಕ್ಸ್ ವೈಭವದ ಕ್ರೀಡಾ ಮೆರವಣಿಗೆ ಮತ್ತು ಸಾಂಸ್ಕೃತಿಕ ಮೆರವಣಿಗೆ ಮೂಲಕ...

Know More

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದು ಸಕಾಲ: ಪೇಜಾವರ ಶ್ರೀ

23-Nov-2018 ಕರಾವಳಿ

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯವೆಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಇಂದು ವಿಶ್ವ ಹಿಂದೂ ಪರಿಷತ್...

Know More

ದೇವರ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಸಚಿವೆ ಜಯಮಾಲಾ

22-Nov-2018 ಕರಾವಳಿ

ಉಡುಪಿ: ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವನ್ನು ದೇವರೇ ನೋಡಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ...

Know More

ಉಡುಪಿಯಲ್ಲಿ ವ್ಯಕ್ತಿ ನುಡಿದಂತೆ ಬಂಗ್ಲೆಯೊಳಗಡೆ ನಾಗ ಪವಾಡ

19-Nov-2018 ಕರಾವಳಿ

ಉಡುಪಿ: ಉಡುಪಿಯಲ್ಲಿ ನಾಗ ಪವಾಡ ನಡೆದಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ಹೇಳಿದ ನುಡಿ ಸತ್ಯವಾಗಿದೆ. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪವಾಡ ಸದೃಶವಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು