News Karnataka Kannada
Saturday, April 20 2024
Cricket

ಭೂ ಲೋಕದ ಸ್ವರ್ಗದಂತಿದೆ ‘ದೇವರಮನೆ ಬೆಟ್ಟ’

01-Aug-2023 ಅಂಕಣ

ಕಾಫಿನಾಡು ಪ್ರವಾಸಿಗರ ನೆಚ್ಚಿನ ತಾಣ. ವರ್ಷಪೂರ್ತಿ ಪ್ರವಾಸಿಗರನ್ನ ಕೈಬೀಸಿ ಕರೆಯೋ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯಲೇ ಬೇಕು. ಅದರಲ್ಲಿಯೂ ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳಲ್ಲಿ ಚಾರಣ ಹೋಗುವುದು ಮತ್ತಷ್ಟು...

Know More

20ನೇ ಶತಮಾನದ ಆರಂಭದ ದಿನಗಳ ಬದುಕಿನ ಚಿತ್ರಣ ‘ಮಲೆಗಳಲ್ಲಿ ಮದುಮಗಳು’

13-Jun-2023 ಅಂಕಣ

ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂದು ಗುರುತಿಸಲಾಗುವ ‘ಮಲೆಗಳಲ್ಲಿ ಮದುಮಗಳು’ ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ಸೃಜನಶೀಲ ಸೃಷ್ಟಿಗಳಲ್ಲಿ ಒಂದು. ಮಲೆನಾಡಿನ ಒಂದು ಕಾಲಘಟ್ಟದ ಅದರಲ್ಲೂ 20ನೇ ಶತಮಾನದ ಆರಂಭದ ದಿನಗಳ ಬದುಕನ್ನು ಸೊಗಸಾದ...

Know More

ವಿವಿಧ ಜೀವ ಸಂಕುಲಗಳ ವಿನಾಶವನ್ನು ಚಿತ್ರಿಸುತ್ತದೆ ’ಕರ್ವಾಲೊ’ ಕಾದಂಬರಿ

06-Jun-2023 ಅಂಕಣ

ತೇಜಸ್ವಿಯವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾದಂಬರಿ ’ಕರ್ವಾಲೊ’. 1980ರಲ್ಲಿ ಇದರ ಮೊದಲ ಮುದ್ರಣ ಆದ ಈ ಕಾದಂಬರಿಯು ಕಳೆದ ಮೂವತ್ತೆಂಟು ವರ್ಷಗಳಲ್ಲಿ ನಲ್ವತ್ತೂರು ಮುದ್ರಣ...

Know More

ಪತ್ರಿಕೆಯಲ್ಲಿ ಪ್ರಕಟವಾದ ಅಂಕಣಗಳ ಸಂಕಲಿತ ರೂಪವೇ “ಭಾವ ತೀರ ಯಾನ”

02-May-2023 ಅಂಕಣ

ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಭಾವತೀರಯಾನ ಅಂಕಣಗಳ ಸಂಕಲಿತ ರೂಪವೇ ಭಾವತೀರಯಾನ. ನಡೆವ ದಾರಿಯಲ್ಲಿ ಸಂಪೂರ್ಣವಾಗಿ ಕತ್ತಲು ಕವಿದಿದ್ದರೂ ಮುಂದೆ ಬೆಳಕಿದ್ದೇ ಇರುತ್ತದೆ ಎನ್ನುವ ಧೈರ್ಯದ ಮಾತುಗಳನ್ನು ತುಂಬುವಂತಹ ಲೇಖನಗಳು...

Know More

ಕೌಟುಂಬಿಕ ಜೀವನಧಾರಿತ ವ್ಯಕ್ತಿಯ ಏಳು-ಬೀಳಿನ ಕಥೆ “ನಿರಾಕರಣ”

25-Apr-2023 ಅಂಕಣ

"ನಿರಾಕರಣ" ಇದು  ಕೌಟುಂಬಿಕ ಜೀವನ ಮತ್ತು ಪರಿತ್ಯಾಗದ ನಡುವೆ ಸಿಲುಕಿಕೊಂಡ ವ್ಯಕ್ತಿಯ ಏಳು-ಬೀಳಿನ ಸವಾರಿಯನ್ನು ಸೆರೆಹಿಡಿಯುವ ಕಿರು...

Know More

ಸರಳ ಪದಗಳಲ್ಲಿ ಬರೆದು ಹೃದಯವನ್ನು ತಟ್ಟುವ ಕಥೆಯೇ ಹಾಫ್ ಗರ್ಲ್‌ಫ್ರೆಂಡ್‌!

18-Apr-2023 ಅಂಕಣ

ಚೇತನ್ ಭಗತ್ ಒಬ್ಬ ಒಳ್ಳೆಯ ಲೇಖಕ ಎಂದು ನಾನು ಕೇಳಿದೆ ಮತ್ತು ಅವರ ಕಾದಂಬರಿಗಳನ್ನು ಓದಲು ಶುರು ಮಾಡಿದೆ. ಹಾಫ್ ಗರ್ಲ್‌ಫ್ರೆಂಡ್‌ನಿಂದ ಪ್ರಾರಂಭಿಸಿ, ಕಥೆಯು ಬಡ ಹುಡುಗನೊಬ್ಬ ಹಳ್ಳಿಯಿಂದ ನಗರಕ್ಕೆ ಅಧ್ಯಯನಕ್ಕಾಗಿ ಹೋಗುವುದರ ಸುತ್ತ...

Know More

ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕಾದಂಬರಿ “ಆವರಣ”

04-Apr-2023 ಅಂಕಣ

"ಆವರಣ" ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ...

Know More

ಸ್ನೇಹಿತರ ನಡುವಿನ ಸಂಭಾಷಣೆಯ ರೂಪದಲ್ಲಿರುವ ಪುಸ್ತಕ “ದಿ ಮಾಂಕ್ ಹೂ ಸೋಲ್ಡ್ ಇಸ್ ಫೆರಾರಿ”

28-Mar-2023 ಅಂಕಣ

ಅದ್ಭುತ ಕೌಶಲದಿಂದ ಕೂಡಿದ 'ದೃಷ್ಟಾಂತ ಕಥೆಯಿದು, "ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ" ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರಣ...

Know More

ಜೀವನವನ್ನು ಅನುಭವಿಸಲು ಪ್ರೇರೇಪಿಸುವ ಪುಸ್ತಕ “The Gifts of Imperfection”

21-Mar-2023 ಅಂಕಣ

ಕೆಲವು ಪ್ರೇರಣೆಯ ಅಗತ್ಯವಿರುವ ಜನರಿಗೆ ಮತ್ತು ಆತಂಕದ ಅಸ್ವಸ್ಥತೆಯಿಂದ ಹೊರಬರಲು ಇಚ್ಚಿಸುವವರಿಗೆ ಈ ಪುಸ್ತಕವನ್ನು ಒದಲು ಶಿಫಾರಸು ಮಾಡುತ್ತೆನೆ. ನಾನು ಹೇಳಲು ಹೆಚ್ಚೇನೂ ಇಲ್ಲ, ಈ ಪುಸ್ತಕವು ಒಂದು ಲೈಫ್ ಸೇವರ್ ಆಗಿದೆ, ಇದು...

Know More

ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುವ ಕೃತಿ ‘ಇಷ್ಟಕಾಮ್ಯ’

14-Mar-2023 ಅಂಕಣ

ಹಿರಿಯ ಸಾಹಿತಿ ದೊಡ್ಡೇರಿ ವೆಂಕಟಗಿರಿರಾವ್ ಬರೆದಿರುವ ಕೃತಿ 'ಇಷ್ಟಕಾಮ್ಯ'. ಇದು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ...

Know More

ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’

28-Feb-2023 ಅಂಕಣ

ಎಸ್. ಎಲ್. ಭೈರಪ್ಪನವರ ಗೃಹಭಂಗವು ಪ್ರಸಿದ್ಧ ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾದ ಕಾದಂಬರಿ. ಈ  ಕಾದಂಬರಿಯು ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆ ಹೊಂದಿದೆ. ‘ಗೃಹಭಂಗ’ವು ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ...

Know More

ಹುಟ್ಟಿನ ಜತೆಗೇ ಹುಟ್ಟುವ ಗುಟ್ಟು – ಆ ಗುಟ್ಟಿನ ಕುರಿತ ಈ ಪುಸ್ತಕ ‘ಸಾವು’

14-Feb-2023 ಅಂಕಣ

ಸಾವಿನ ಕುರಿತಾಗಿ ಸಾಹಿತಿ,  ಜೋಗಿ ಅವರು ಬರೆದಿರುವ ಹೊಸ ಪುಸ್ತಕ 'ಸಾವು'. ಸಾವಿನ ಕುರಿತಾಗಿ ಸುಮಾರು 50 ಬರಹಗಳಿರುವ, 240 ಪುಟಗಳ...

Know More

ಓದುಗನನ್ನು ಬಾಹ್ಯಾಕಾಶಲೋಕದ ಯಾನದಲ್ಲಿ ಆಳವಾಗಿ ಕರೆದೊಯ್ಯುತ್ತದೆ ‘ಯಾನ’

07-Feb-2023 ಅಂಕಣ

ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ ‘ಯಾನ’ ಕೃತಿಯು ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವನ್ನು ಕೇಂದ್ರೀಕರಿಸುವ...

Know More

ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ವಿಸ್ತೃತವಾಗಿ ಚಿತ್ರಿಸುತ್ತದೆ “ಕವಲು”

31-Jan-2023 ಅಂಕಣ

ಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ 2010 ರ ಕನ್ನಡ ಕಾದಂಬರಿ 'ಕವಲು'. ಕವಲು ಎಂದರೆ "ಅಡ್ಡ ರಸ್ತೆಗಳು" ಮತ್ತು ಕಾದಂಬರಿಯು ಜಾಗತೀಕರಣದ ಯುಗದಲ್ಲಿ ಅಡ್ಡ ರಸ್ತೆಗಳಲ್ಲಿರುವ ಭಾರತೀಯ ಸಮಾಜದ ಬಗ್ಗೆ ವ್ಯವಹರಿಸುತ್ತದೆ. ಕಥೆಯು...

Know More

ಉದಾತ್ತ ವ್ಯಕ್ತಿತ್ವದ ಶ್ರೀಮಂತ ಅನುಭವಗಳನ್ನು ವ್ಯಕ್ತಪಡಿಸುವ ಪುಸ್ತಕ ‘ಮಂಕುತಿಮ್ಮನ ಕಗ್ಗ’

24-Jan-2023 ಅಂಕಣ

ಡಾ. ಡಿ. ವಿ. ಗುಂಡಪ್ಪ (ಡಿ.ವಿ.ಜಿ. ) ಬರೆದ ಮತ್ತು 1943 ರಲ್ಲಿ ಪ್ರಕಟವಾದ ಮಂಕುತಿಮ್ಮನ ಕಗ್ಗವು ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು