News Karnataka Kannada
Wednesday, May 08 2024

ಮಾನಸಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇರಬೇಕು

07-Apr-2022 ಅಂಕಣ

ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ...

Know More

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಆಹಾರ ಪದ್ಧತಿ

31-Mar-2022 ಅಂಕಣ

ಬಿರು ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಿಸಿಲು, ತಾಪಮಾನ, ಶೆಕೆ, ಬೆವರು, ಡೀಹೈಡ್ರೇಷನ್ ಅಂತೆಲ್ಲಾ ಹಲವು ಕಿರಿಕಿರಿಯನ್ನು ಬೇಸಿಗೆಯಲ್ಲಿ ಅನುಭವಿಸುತ್ತೇವೆ. ಹಾಗಾದರೆ ಈ ಸೀಸನ್ ಅನ್ನು ಕೂಡ ನಾವು ಎಂಜಾಯ್ ಮಾಡಲು ಕೆಲವು ರೊಟೀನ್‌ಗಳನ್ನು...

Know More

ದೇಹಕ್ಕೆ ನೀಡಿ ಸರಿಯಾದ ಪ್ರಮಾಣದಲ್ಲಿ ಜೀವಸತ್ವ

24-Mar-2022 ಅಂಕಣ

ಜೀವಸತ್ವ ವೆಂದರೆ (ವಿಟಮಿನ್) ಯಾವುದೇ ಜೀವಿಗೆ ಕೂಡಾ ಪೋಷಕಾಂಶದ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಅಗತ್ಯವಾಗಿರುವ ಸಾವಯವ...

Know More

ಮರಳಿ ಬರಬೇಡ ನೋವ ಕೊಡಬೇಡ ಗೆಳೆಯ….

12-Mar-2022 ಲೇಖನ

ಅದೇಕೊ ಸ್ನೇಹದ ವಿಚಾರದಲ್ಲಿ ನಾನು ಪದೇ ಪದೇ ಸೋಲುತ್ತಿರುವೆ. ಸ್ನೇಹವೇ ಜೀವನ ಎಂದುಕೊಂಡು ಬದುಕುತ್ತಿರುವ ನನಗೆ ಸ್ನೇಹದಿಂದಲೇ ನೋವು ಕಣ್ಣೀರು ಎಂಬುದು ತಿಳಿಯಲು ಇಷ್ಟು ಸಮಯವೇ...

Know More

ಆಯುರ್ವೇದದ ಮೂಲಕ ಹೆಚ್ಚಿನ ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು

10-Mar-2022 ಅಂಕಣ

ಆಯುರ್ವೇದದಲ್ಲಿ, ಮೆದುಳಿನಂತಹ ಪ್ರಮುಖ ಭಾಗಗಳನ್ನು ಒಳಗೊಂಡಂತೆ ಸಂಪೂರ್ಣ ಮಾನವ ದೇಹವನ್ನು ಕೂಲಂಕಷವಾಗಿ ಪರಿಶೀಲಿಸಲು ಒತ್ತು...

Know More

ಬೇಸಿಗೆ ಆರಂಭ: ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

03-Mar-2022 ಅಂಕಣ

ಬೇಸಿಗೆ ಈಗಾಗಲೇ ಆರಂಭವಾಗಿದೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಈ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಬೇಸಿಗೆಯಲ್ಲಿ ಚರ್ಮದ ಆರೋಗ್ಯ, ದೈಹಿಕ ಆರೋಗ್ಯವನ್ನು...

Know More

ಮಾಸಿಕ ಋತುಸ್ರಾವ ಹೆಣ್ಣುಮಗಳ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ

24-Feb-2022 ಅಂಕಣ

ಹೆಣ್ಣುಮಕ್ಕಳ ಮಾಸಿಕ ಋತುಸ್ರಾವ ಅವರ ಆರೋಗ್ಯದ ಕುರಿತು ಸಾಕಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಇದು ಪ್ರೌಢಾವಸ್ಥೆಯನ್ನು ತಲುಪಿದ ಹೆಣ್ಣುಮಗಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ವಿವರಿಸಬಲ್ಲ ಒಂದು ಮಾರ್ಗವಾಗಿದೆ ಎಂದು...

Know More

ಅರೆ ತಲೆ ನೋವಿನ ಬಗ್ಗೆ ಉದಾಸೀನತೆ ಬೇಡ…

17-Feb-2022 ಅಂಕಣ

ಮೈಗ್ರೇನ್‌ ಇಲ್ಲವೇ‌ ಅರೆ ತಲೆ‌ ನೋವು ಇದು ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ವಯಸ್ಸಿನ ಜನರನ್ನು ಕಾಡುವ...

Know More

ಅತಿಯಾದರೆ ಅಮೃತವೂ ವಿಷವೇ

03-Feb-2022 ಅಂಕಣ

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಈ ಮಾತು ಇತ್ತೀಚಿನ ದಿನಗಳಲ್ಲಿ ಸ್ವ ಚಿಕಿತ್ಸೆ ಯ ವಿಚಾರದಲ್ಲಿ ಅಕ್ಷರಸಹ ಸತ್ಯ. ಆರೋಗ್ಯದಲ್ಲಿ ಏರು-ಪೇರು ಬಂದಾಗ ವೈದ್ಯರ ಸಲಹೆ ಇಲ್ಲದೆ ತಮ್ಮಷ್ಟಕ್ಕೆ ತಾವು ಚಿಕಿತ್ಸೆಯನ್ನು ಪಡೆದುಕೊಳ್ಳುವುದು...

Know More

ಗಂಟಲು ನೋವಿನ ಬಗ್ಗೆ ಉದಾಸೀನತೆ ಬೇಡ

27-Jan-2022 ಅಂಕಣ

ಇತ್ತೀಚಿನ ಕೆಲವು ದಿನಗಳಿಂದ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ ಶೀತ ಕೆಮ್ಮು ಹಾಗೂ ಗಂಟಲು ನೋವು. ಅದೇ ರೀತಿ ಯಾರಿಗೆ ಶೀತ ಕೆಮ್ಮು ಅಥವಾ ಗಂಟಲು ನೋವು ಇದೆಯೋ ಅವರು ಆದಷ್ಟು ಮಟ್ಟಿಗೆ ಮನೆಯ...

Know More

ಮಲಬದ್ಧತೆ ಮೂಲ ಕಾರಣ ತಿಳಿದುಕೊಂಡು ಔಷಧಿ ಸೇವಿಸಿ

20-Jan-2022 ಅಂಕಣ

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರನ್ನು ಇತ್ತೀಚಿನ ದಿನಗಳಲ್ಲಿ ಮಲಬದ್ಧತೆಯು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬದಲಾದ...

Know More

ನೀವು ಆರೋಗ್ಯವಾಗಿದ್ದೀರಾ? ಈ ಪ್ರಶ್ನೆಯನ್ನು ನಿಮ್ಮಲ್ಲಿ ನೀವು ಒಂದು ಬಾರಿ ಕೇಳಿ ನೋಡಿ…

13-Jan-2022 ಅಂಕಣ

ನೀವು ಆರೋಗ್ಯವಾಗಿದ್ದೀರಾ? ಈ ಪ್ರಶ್ನೆಯನ್ನು ನಿಮ್ಮಲ್ಲಿ ನೀವು ಒಂದು ಬಾರಿ ಕೇಳಿ ನೋಡಿ. ನಿಮ್ಮ ಉತ್ತರ ಸಾಮಾನ್ಯವಾಗಿ ಹೌದು ಎಂದು ಇರಬಹುದು ಆದರೆ ಈ ಕೆಳಗಿನ ಅಂಶಗಳು ವಾಸ್ತವದಲ್ಲಿ ನೀವೆಷ್ಟು ಆರೋಗ್ಯವಾಗಿದ್ದೀರಿ ಎಂಬುದನ್ನು ತಿಳಿಯಲು...

Know More

ಜೀರ್ಣಕ್ರಿಯೆ ಉತ್ತಮವಾಗಿದ್ದಲ್ಲಿ ಅಲರ್ಜಿಯಿಂದ ದೂರವಿರಬಹುದು

06-Jan-2022 ಅಂಕಣ

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರನ್ನು ಕಾಡುವ ಸಮಸ್ಯೆಯೆಂದರೆ ಅಲರ್ಜಿ ಅದರಲ್ಲೂ ಸೀನುವಿಕೆ, ಬೆಳಂಬೆಳಗ್ಗೆ ಎದ್ದ ಕೂಡಲೇ ಸುಮಾರು ಹತ್ತರಷ್ಟು ಸೀನುವುದು ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. ಇದಕ್ಕೆ ಕಾರಣಗಳು ಬಹಳ...

Know More

ಆಹಾರಪದ್ಧತಿಯನ್ನು ಬದಲಾಯಿಸಿ ಕಿಡ್ನಿಸ್ಟೋನ್ ನಿಂದ ದೂರವಿರಿ

30-Dec-2021 ಅಂಕಣ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹಾಗೂ ವಯಸ್ಕರಲ್ಲಿ ಎದುರಾಗುತ್ತಿರುವ ಸಮಸ್ಯೆಯೆಂದರೆ ಕಿಡ್ನಿ ಸ್ಟೋನ್. ಮೂತ್ರಪಿಂಡದಲ್ಲಿ ಕಲ್ಲಿನ...

Know More

ಉತ್ತಮ ಆಹಾರ ಸೇವಿಸಿ ಅಸಿಡಿಟಿ ಸಮಸ್ಯೆಯಿಂದ ದೂರವಿರಿ

23-Dec-2021 ಅಂಕಣ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಯೆಂದರೆ ಅಸಿಡಿಟಿ‌ ಇಲ್ಲವೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು