News Karnataka Kannada
Saturday, April 20 2024
Cricket

ಪ್ರತ್ಯೇಕ ಪ್ರಕರಣ: ಸಿಡಿಲು ಬಡಿದು ಮಹಿಳೆ ಸಾವು, ತಾಯಿ- ಮಗುವಿಗೆ ಗಾಯ

26-May-2018 ಕರಾವಳಿ

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಎಂಬಲ್ಲಿ ಸಂಭವಿಸಿದ ಸಿಡಿಲಾಘತಕ್ಕೆ ಸಾವಿತ್ರಿ ರಾಥೋಡ್(34) ಎಂಬವರು ಮೃತಪಟ್ಟಿದ್ದಾರೆ. ಅವರ ಪತಿ, ಅರಣ್ಯ ಇಲಾಖೆ ಸಿಬ್ಬಂದಿ ನಲ್ಲಪ್ಪ ರಾಥೋಡ್ ಅವರಿಗೆ ಕೈ ಹಾಗೂ ಕಾಲಿಗೆ...

Know More

ಗಂಟಾಲ್ಕಟ್ಟೆ: ಮಹಿಳೆಯ ಸಂಶಯಾಸ್ಪದ ಆತ್ಮಹತ್ಯೆ: ಮೂವರು ವಶಕ್ಕೆ

09-May-2018 ಕರಾವಳಿ

ಮೂಡುಬಿದಿರೆ: ಮಾನಸಿಕವಾಗಿ ಹಿಂಸೆ ನೀಡಿ ಆತ್ಯಹತ್ಯೆಗೆ ಪ್ರಚೋದನೆ ನೀಡುವ ಮೂಲಕ ಗೃಹಿಣಿಯೋರ್ವಳ ಸಾವಿಗೆ ಕಾರಣೀಕರ್ತರಾಗಿರುವ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಕೇರಳದ...

Know More

ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

03-Apr-2018 ಕರಾವಳಿ

ಮೂಡುಬಿದಿರೆ: ಮೂಡುಮಾರ್ನಾಡು ಗ್ರಾಮದಲ್ಲಿ ಮಹಿಳೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ. ಮೂಡುಮಾರ್ನಾಡು ಮುಲ್ಲಗುಡ್ಡೆ ನಿವಾಸಿ ನಳಿನಿ...

Know More

ಕಾರ್ ಗೆ ಬಸ್ ಡಿಕ್ಕಿ: ಚಾರ್ಟರ್ಡ್ ಅಕೌಂಟೆಂಟ್ ದುರ್ಮರಣ

30-Mar-2018 ಕರಾವಳಿ

ಮೂಡುಬಿದಿರೆ: ಕಾರ್ ಮತ್ತು ಟೂರಿಸ್ಟ್ ಬಸ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರ್ಕಳ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಮೂಡುಬಿದಿರೆ ಸಮೀಪದ ಹಂಡೇಲು ಸುತ್ತು ಎಂಬಲ್ಲಿ...

Know More

ಕರಿಂಜೆಯಲ್ಲಿ ಇಬ್ಬರು ಸ್ನೇಹಿತರ ಪ್ರಾಣ ತೆಗೆದ ವಿದ್ಯುತ್ ತಂತಿ: ಆರೋಪಿ ಸೆರೆ, ಇನ್ನೋರ್ವನಿಗೆ ಶೋಧ

30-Mar-2018 ಕರಾವಳಿ

ಮೂಡುಬಿದಿರೆ: ಮಾ.22ರಂದು ಶಿಕಾರಿಗೆಂದು ಹೋದ ಸ್ನೇಹಿತರಿಬ್ಬರು ಕರಿಂಜೆಯ ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ವಾರದೊಳಗೆ ಪೋಲೀಸರು...

Know More

ಶಿಕಾರಿಗೆ ಕಾಡಿಗೆ ಹೋದವರು ಶವವಾದರು!

23-Mar-2018 ಕರಾವಳಿ

ಮೂಡುಬಿದಿರೆ: ಮೂರು ದಿನಗಳ ಹಿಂದೆ ಶಿಕಾರಿಗೆಂದು ಕಾಡಿಗೆ ಹೋದ ಯುವಕರಿಬ್ಬರ ಶವವು  ಕರಿಂಜೆಯ ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಗುರುವಾರ ಸಾಯಂಕಾಲ ಪತ್ತೆಯಾಗಿದೆ. ಉದ್ಯಮಿ ಪ್ರಾಂತ್ಯ ಗ್ರಾಮದ ಪೇಪರ್ಮಿಲ್ಲ್ ನಿವಾಸಿ...

Know More

ತಾಕತ್ತಿದ್ದರೆ ಚುನಾವಣೆಗೆ ನಿಂತು ನೋಡಿ: ಕರಿಂಜೆ ಸ್ವಾಮೀಜಿಗೆ ಸವಾಲೆಸೆದ ಶಾಸಕ ಜೈನ್

13-Mar-2018 ಕರಾವಳಿ

ಮೂಡುಬಿದಿರೆ: ತನ್ನನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಕ್ಷಸ ಎಂದು ಸಭೆಯೊಂದರಲ್ಲಿ ಕರಿಂಜೆ ಶ್ರೀ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಅಭಯಚಂದ್ರ ಜೈನ್ ಶ್ರೀಗಳನ್ನು ಏಕವಚನಲ್ಲಿ ಸಂಬೋಧಿಸಿ,...

Know More

ಸಿದ್ಧರಾಮಯ್ಯ ಸಮಾಜವಾದಿಯಲ್ಲ ಮಜಾವಾದಿ: ಪ್ರಹ್ಲಾದ್ ಜೋಷಿ ಹೇಳಿಕೆ

06-Mar-2018 ಕರಾವಳಿ

ಮೂಡುಬಿದಿರೆ: ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರಿಗೆ ರಕ್ಷಣೆಯೇ ಇಲ್ಲವಾಗುತ್ತದೆ ಎಂದು ಕಾಂಗ್ರೆಸಿಗರು ಬೊಬ್ಬೆ ಹೊಡೆದಿದ್ದರು. ಗುಜರಾತಿನಲ್ಲಿ ಮುಸಲ್ಮಾನರು ನೆಮ್ಮದಿಯಿಂದಿಲ್ಲವೇ? ಉತ್ತರ ಪ್ರದೇಶದಲ್ಲಿ ಛತ್ತೀಸ್ಗಡದಲ್ಲಿ ಬಿಜೆಪಿ ಆಳ್ವಿಕೆಯಿದೆ. ಅಲ್ಲಿ ಅಲ್ಪ...

Know More

ಬೈಕ್, ಬಂಗಾರ ಕಳ್ಳನ ಸೆರೆ ಹಿಡಿದ ಪೊಲೀಸರು

02-Mar-2018 ಕರಾವಳಿ

ಮೂಡುಬಿದಿರೆ: ಮೂಡುಬಿದಿರೆ, ವೇಣೂರು, ಕಾಪು, ಶಿರ್ವ, ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಹತ್ತು ಬೈಕ್ ಕಳ್ಳತನ ಹಾಗೂ ಗ್ರಾಹಕರ ಸೋಗಿನಲ್ಲಿ ಅಂಗಡಿಯಿಂದ ಬಂಗಾರ ಕಳ್ಳತನದ ಆರೋಪಿ, ಕಾರ್ಕಳ ತಾಲೂಕು ಇನ್ನಾದ...

Know More

ಅಡಿಕೆ ನಿಷೇಧ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

02-Mar-2018 ಕರಾವಳಿ

ಮೂಡುಬಿದಿರೆ: ಅಡಿಕೆಯನ್ನು ಬೆಳೆಸುವುದು ಕೇವಲ ವಾಣಿಜ್ಯ ಉದ್ದೇಶಕ್ಕೆ ಮಾತ್ರವಲ್ಲ, ಅದು ಶುಭ ಕಾರ್ಯಗಳಿಗೂ ಅಗತ್ಯವಾಗಿ ಬೇಕು. ಆದರೆ ಇದೀಗ ಕೇಂದ್ರ ಸರಕಾರವು ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಹೇಳುವ ಮೂಲಕ ಅಡಕೆ ಬೆಳೆಗಾರರನ್ನು...

Know More

ಗೇರು ತಿರುಳು ಕಳ್ಳತನಕ್ಕೆ ಯತ್ನಿಸಿದ ಆರೋಪಿ ಬಂಧನ

25-Feb-2018 ಕರಾವಳಿ

ಮೂಡುಬಿದಿರೆ: ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆಯ ಜಯಲಕ್ಷ್ಮಿ ಗೇರು ಕಾರ್ಖಾನೆಯಿಂದ ಗೇರು ತಿರುಳು ಕಳ್ಳತನಕ್ಕೆ ಪ್ರಯತ್ನಿಸಿದ್ದ ಪುತ್ತೂರು ಮೂಲದ ವ್ಯಕ್ತಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಶನಿವಾರ...

Know More

ಆಳ್ವಾಸ್ ನಲ್ಲಿ ಫಿಝಿಯೋಕನೆಕ್ಟ್: ರಾಷ್ಟ್ರೀಯ ಸಮ್ಮೇಳನ

24-Feb-2018 ಕರಾವಳಿ

ಮೂಡುಬಿದಿರೆ: ಎಲ್ಲಾ ವಿಷಯ ತಿಳಿದುಕೊಂಡಿದ್ದು ಒಂದು ವಿಷಯದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕು. ನಿರಂತರ ಅಭ್ಯಾಸ ಹಾಗೂ ಪರಿಶ್ರಮ ಒಂದಿದ್ದರೆ ಮುಂದೊಂದು ದಿನ ಉತ್ತಮ ವೈದ್ಯರಾಗುತ್ತೀರಿ ಎಂದು ಖ್ಯಾತ...

Know More

ಯೇನೆಪೋಯದಲ್ಲಿ ಇಂಪೆಲ್ಸಿಸ್ ತರಬೇತಿ, ಅಭಿವೃದ್ಧಿ ಕೇಂದ್ರ ಉದ್ಘಾಟನೆ

23-Feb-2018 ಕರಾವಳಿ

ಮೂಡುಬಿದಿರೆ: ಮಂಗಳೂರಿನ ಯೇನೆಪೋಯ ಸಂಸ್ಥೆ ಮತ್ತು ನ್ಯೂಯಾರ್ಕ್ ಮೂಲದ ಇಂಪೆಲ್ಸಿಸ್ ತಾಂತ್ರಿಕ ಪಾಲುದಾರಿಕೆ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಅದರನ್ವಯ ಯೇನೆಪೋಯ ತಾಂತ್ರಕ ಕಾಲೇಜು...

Know More

ಕಡಂದಲೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ

17-Feb-2018 ಕರಾವಳಿ

ಮೂಡುಬಿದಿರೆ: ಕಡಂದಲೆ ಬಿ.ಟಿ. ರೋಡಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಸುಮಾರು...

Know More

ಕ್ರೈಸ್ತ ಸಮಾಜದ ಅಭಿವೃದ್ಧಿಗೆ ಪರಿಣಾಮಕಾರಿ ನಾಯಕರ ಅಗತ್ಯವಿದೆ: ಬಿಷಪ್ ಅಲೋಶಿಯಸ್ ಪೌಲ್ ಡಿಸೋಜಾ

29-Jan-2018 ಕರಾವಳಿ

ಮೂಡುಬಿದಿರೆ: ಕ್ರೈಸ್ತ ಸಮಾಜದ ಅಭಿವೃದ್ಧಿಗಾಗಿ, ಸಮಾಜ ಮುನ್ನಡೆಸುವ ಪರಿಣಾಮಕಾರಿ ನಾಯಕರ ಅಗತ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಭಿಷಪ್ ಅತೀ ವಂದನೀಯ ಅಲೋಶಿಯಸ್ ಪೌಲ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು