News Karnataka Kannada
Friday, March 29 2024
Cricket

ಮತಗಟ್ಟೆಗಳಿಗೆ ತಹಶೀಲ್ದಾರ್ ಭೇಟಿ: ಪರಿಶೀಲನೆ

28-Mar-2024 ಮಂಡ್ಯ

ಮಂಡ್ಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮತಗಟ್ಟೆಗಳ ಕೇಂದ್ರಗಳನ್ನು ಸಹ ಚುನಾವಣಾಧಿಕಾರಿ ತಹಶೀಲ್ದಾರ್ ಡಾ.ಲೋಕೇಶ್ ಭೇಟಿ ನೀಡಿ ಪರಿಶೀಲನೆ...

Know More

ಕೂಜಿಮಲೆಯಲ್ಲಿ ಪತ್ತೆಯಾದ ಮಹಿಳೆ ನಕ್ಸಲ್ ಅಲ್ಲ

28-Mar-2024 ಮಡಿಕೇರಿ

ಕೊಡಗು ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗ ಹಾಗೂ ಸುಳ್ಯ ತಾಲೂಕಿನ ಕೂಜಿಮಲೆಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆ ನಕ್ಸಲ್ ಅಲ್ಲ ಎಂದು ಕೊಡಗು ಪೊಲೀಸರು...

Know More

ಪಟಾಪಟ್ ಸ್ಪೈಸಿ ಜೀರಾ ರೈಸ್ ಮಾಡೋದು ಹೇಗೆ?

28-Mar-2024 ಅಡುಗೆ ಮನೆ

ಬೇಸಿಗೆಯಲ್ಲಿ ನಾಲಿಗೆಗೆ ಒಂದಿಷ್ಟು ರುಚಿ, ದೇಹಕ್ಕೆ ಮತ್ತೊಂದಷ್ಟು ತಂಪು ನೀಡಬಹುದಾದ ಜೀರಾ ರೈಸ್‌ನ್ನು ಪಟಾಪಟ್ ಆಗಿ ಮಾಡುವುದು ಹೇಗೆ ಎಂಬುದನ್ನು ಬನ್ನಿ...

Know More

ಡಿಕೆಶಿವಕುಮಾರ್ ಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲ್

27-Mar-2024 ಮೈಸೂರು

ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎನ್ನುವ ಡಿ.ಕೆ.ಶಿವಕುಮಾರ್ ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ  ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹ ತಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಸವಾಲ್...

Know More

ಮೈಸೂರು ಕೇಂದ್ರ ಕಾರಾಗೃಹಲ್ಲಿ ಸಿಮ್, ಚಾಕು ಪತ್ತೆ

27-Mar-2024 ಮೈಸೂರು

ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಶ್ವಾನ ದಳದೊಂದಿಗೆ ಮೈಸೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ಮಾಡಿದ್ದು ಈ ವೇಳೆ ಚಾಕು ಹಾಗೂ ಮೊಬೈಲ್ ಸಿಮ್...

Know More

ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಿದ್ದರಾಮಯ್ಯ ತಂತ್ರ

25-Mar-2024 ಚಾಮರಾಜನಗರ

ತವರು ಕ್ಷೇತ್ರವಾಗಿರುವ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಬೇಕಾದ ತಂತ್ರಗಳನ್ನು...

Know More

ಜನರೊಂದಿಗೆ ಬೆರೆತು ಕೆಲಸ ಮಾಡುವ ಭರವಸೆ ನೀಡಿದ ಸೋಮಣ್ಣ

25-Mar-2024 ತುಮಕೂರು

ತುಮಕೂರು ಲೋಕಸಭಾ ಚುನಾವಣೆ ಸ್ಪರ್ಧೆ ನನಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ ಪಕ್ಷ ಈ ಅವಕಾಶ ...

Know More

ಕೊಡಗಿನಲ್ಲಿ ಬತ್ತುತ್ತಿರುವ ಜಲಮೂಲಗಳು… ಆತಂಕದಲ್ಲಿ ಜನರು!

25-Mar-2024 ಮಡಿಕೇರಿ

ಸುಮಾರು ಐದು ವರ್ಷಗಳ ಕಾಲ ಅತಿವೃಷ್ಠಿಯಿಂದಾಗಿ ಮಳೆಗಾಲದಲ್ಲಿ  ಕೊಡಗಿನವರು ಸಮಸ್ಯೆ ಎದುರಿಸಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ವರ್ಷದ ಮುಂಗಾರಿನಲ್ಲಿ ವಾಡಿಕೆಯ ಮಳೆ ಬಾರದ ಕಾರಣದಿಂದ ಬೇಸಿಗೆಯ ಆರಂಭದಲ್ಲಿಯೇ ಜನ...

Know More

ಕೇಂದ್ರದಿಂದ ಅನುದಾನ ಬಂದಿಲ್ಲವೆನ್ನುದು ಸರಿಯಲ್ಲ: ನಿರ್ಮಲಾ ಸೀತಾರಾಮನ್

24-Mar-2024 ಮೈಸೂರು

ಗ್ಯಾರಂಟಿ ಯೋಜನೆಗಳನ್ನು ನೀಡುವುದು ತಪ್ಪಲ್ಲ. ಆದರೆ, ಯೋಜನೆ ಜಾರಿಗೆ ಬೇಕಾದ ಅಗತ್ಯ ಅನುದಾನ  ನಮ್ಮಲ್ಲಿದೆಯೇ ಎಂದು ಪರಿಶೀಲಿಸಿ ನಂತರ ನೀಡಬೇಕಿತ್ತಾದರೂ  ಇದನ್ನು  ಮಾಡದ ರಾಜ್ಯ ಸರ್ಕಾರ ಏಕಾಏಕಿ ಗ್ಯಾರಂಟಿ ಜಾರಿ ಮಾಡಿ ಕೇಂದ್ರದ ವಿರುದ್ಧ ಅನುದಾನ ನೀಡುತ್ತಿಲ್ಲ...

Know More

ಹುಟ್ಟುಹಬ್ಬದ ಅಂಗವಾಗಿ ಯದುವೀರ್ ಗೆ ಬೆಲ್ಲದ ಪಿಂಡಿಯ ತುಲಾಭಾರ

24-Mar-2024 ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಚುನಾವಣಾ ಪ್ರಚಾರದ ಕಾರ್ಯ ಒತ್ತಡದ ನಡುವೆಯೂ ತಮ್ಮ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ತುಲಾಭಾರ ಸೇವೆ...

Know More

ಗ್ಯಾರಂಟಿ ಯೋಜನೆ ಮುಂದಿಟ್ಟು ಮತ ಕೇಳಲು ಕೈ ನಾಯಕರ ನಿರ್ಧಾರ

23-Mar-2024 ಮೈಸೂರು

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ  ಅನುಷ್ಠಾನಕ್ಕೆ ತಂದಿರುವ  ...

Know More

ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಯುವಕ ಸಾವು

22-Mar-2024 ಕಾಸರಗೋಡು

ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ...

Know More

ಭಾಗಮಂಡಲ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಯದುವೀರ್ ಪ್ರಚಾರ

22-Mar-2024 ಮಡಿಕೇರಿ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು ಕೊಡಗಿನಲ್ಲಿ ಸಂಚಲನ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು