News Kannada
Friday, September 29 2023

ನಾಳೆ ಬಂದ್‌: ಕರಾವಳಿಯಲ್ಲಿ ಖಾಸಗಿ ಬಸ್‌ ಸಂಚಾರದ ಕುರಿತು ಇಲ್ಲಿದೆ ಮಾಹಿತಿ

28-Sep-2023 ಬೆಂಗಳೂರು

ರಾಜ್ಯದಲ್ಲಿ ಕಾವೇರಿ ನೀರನ್ನು ತಮಿಳು ನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟ ಜೋರಾಗಿದೆ. ಸೆ.29ರಂದು ವಿವಿಧ ಸಂಘಟನೆಗಳು ರಾಜ್ಯವ್ಯಾಪಿ ಬಂದ್‌ ಗೆ ಕರೆ...

Know More

ಸಿಹಿ ಗೆಣಸಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

28-Sep-2023 ಅಂಕಣ

ಸಾಮಾನ್ಯವಾಗಿ ಸಿಹಿಗೆಣಸು ಬೆಳೆಯನ್ನು ಅದರ ಸಿಹಿ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ ಮುಖ್ಯವಾಗಿ ಸಿಹಿ ಗೆಣಸನ್ನು ಬೇಯಿಸಿದ ಅಥವಾ ಬೆಂಕಿಯಲ್ಲಿ ಸುಟ್ಟ ನಂತರ ಆಹಾರವಾಗಿ ಬಳಸಲು ಜನ ಇಷ್ಟಪಡುತ್ತಾರೆ. ಸಿಹಿ ಆಲೂಗೆಡ್ಡೆ ಅಥವಾ ಸಿಹಿಗೆಣಸನ್ನು ಉಷ್ಣವಲಯದ ಮತ್ತು...

Know More

ಪಾರ್ಟ್‌ ಟೈಂ ಉದ್ಯೋಗ ಆಮಿಷ: 52,13,359 ರೂ. ಕಳೆದುಕೊಂಡ ವ್ಯಕ್ತಿ

25-Sep-2023 ಕ್ರೈಮ್

ಪಾರ್ಟ್‌ ಟೈಂ ಉದ್ಯೋಗದ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು 52,13,359 ರೂ.ಗಳನ್ನು...

Know More

ಬೆನ್ನಿನ ಮೇಲೆ ಪಿಎಫ್‌ಐ ಎಂದು ಬರೆದು ಯೋಧನಿಗೆ ಹಲ್ಲೆ: ವಿಡಿಯೋ ನೋಡಿ

25-Sep-2023 ಕ್ರೈಮ್

ಕೇಂದ್ರ ಸರ್ಕಾರ ಪಿಎಫ್‌ ಐ ಸಂಘಟನೆಯನ್ನು ನಿಷೇಧಿಸಿದೆ. ಇದೀಗ ಆ ನಿಷೇಧಿತ ಸಂಘಟನೆಯ ಕಾರ್ಯಕರ್ತರು ಭಾರತೀಯ ಸೇನೆಯ ಯೋಧರೊಬ್ಬರನ್ನು ಥಳಿಸಿರುವ ವಿಡಿಯೋವೊಂದು ವೈರಲ್‌...

Know More

ಮೂಲಂಗಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

21-Sep-2023 ಅಂಕಣ

ಮೂಲಂಗಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಜನಪ್ರಿಯವಾದ ತರಕಾರಿಯಾಗಿದೆ. ಶೀಘ್ರವಾಗಿ ಬೆಳೆಯುವ ತರಕಾರಿ ಆದ್ದರಿಂದ ಮೂಲಂಗಿಯನ್ನ ಅಂತರ ಬೆಳೆಯಾಗಿಯೂ ಬೆಳೆಯಬಹುದು. ಮೂಲಂಗಿ ಮೂಲತಹ ಚೀನಾದ ಬೆಳೆಯಾಗಿದ್ದು ಪ್ರಾಚೀನ ಕಾಲದಲ್ಲಿ ಈಜಿಪ್ಟ್ ಮತ್ತು ಗ್ರೀಕ್ ನಲ್ಲಿ...

Know More

ನಾಗರ ಹಾವಿಗೆ ಡೀಸೆಲ್‌ ಎರಚಿ ಹಾವಿನಂತೆಯೇ ಮೈ ಉರಿಯಿಂದ ಆಸ್ಪತ್ರೆ ಸೇರಿದ ವ್ಯಕ್ತಿ

16-Sep-2023 ಮಂಗಳೂರು

ನಾಗರಹಾವಿಗೆ ಡೀಸೆಲ್‌ ಎರೆಚಿದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರಹಾವೊಂದು...

Know More

ಮಣಿಪುರದಲ್ಲಿ ಅಕ್ರಮ ಮರಳು ಸಾಗಾಟ: ಮೂವರ ಸೆರೆ

16-Sep-2023 ಉಡುಪಿ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ವಶಪಡಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ಉಡುಪಿ ಸಮೀಪ ಮಣಿಪುರದಲ್ಲಿ...

Know More

ನಾಲ್ಕನೇ ದಿನಕ್ಕೆ ಮುಂದುವರಿದ ಅನಂತನಾಗ್‌ ಎನ್‌ಕೌಂಟರ್‌: ಉಗ್ರರ ಪತ್ತೆಗೆ ಡ್ರೋನ್‌ ಬಳಕೆ

16-Sep-2023 ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಯೋಧರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗ ನಾಲ್ಕನೇ ದಿನವೂ ಮುಂದುವರಿದಿದೆ. ಅವಿತಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆ ನಿರಂತರ ಶೋಧ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಡ್ರೋನ್‌ಗಳನ್ನು...

Know More

ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಇನ್ಫೋಸಿಸ್ ಗೆ ಸ್ಥಾನ

16-Sep-2023 ದೇಶ

ದೇಶದ ಹೆಮ್ಮೆಯ ಐಟಿ ಕಂಪನಿ ಇನ್‌ ಫೋಸಿಸ್‌ ಗೆ ಮತ್ತೊಂದು ಸಾಧನೆಯ ಗರಿ ದೊರೆತಿದೆ. ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ ವಿಶ್ವದ 100 ಅತ್ಯುತ್ತಮ ಕಂಪನಿಗಳು 2023ರ ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ ಇನ್ಫೋಸಿಸ್...

Know More

ನಿಫಾ ಆತಂಕ: ದಕ್ಷಿಣ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಜ್ವರ ಕೇಂದ್ರ ಸ್ಥಾಪನೆ

16-Sep-2023 ದೇಶ

ಕೇರಳದಲ್ಲಿ ನಿಫಾ ವೈರಸ್‌ನಿಂದ ಸತ್ತವರ ಸಂಖ್ಯೆ 6ಕ್ಕೇರಿದ್ದು, ನೆರೆ ರಾಜ್ಯದಿಂದ ಕರ್ನಾಟಕದಲ್ಲಿಯೂ ಸೋಂಕು ಹರಡುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದ್ದು, ಕೇರಳಕ್ಕೆ ಅನಗತ್ಯವಾಗಿ ಹೋಗಬೇಡಿ ಎಂದು...

Know More

8 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

16-Sep-2023 ದೆಹಲಿ

ದೇಶದ ಕೆಲ ರಾಜ್ಯಗಳನ್ನು ಹೊರತುಪಡಿಸಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀವ್ರ ಮಳೆ ಕೊರತೆ ಕಾಡುತ್ತಿದೆ. ಭೀಕರ ಬರದ ಸ್ಥಿತಿಯೂ ಎದುರಾಗಿದೆ. ಈಗ ಮತ್ತೆ ಹಲವು ರಾಜ್ಯಗಳಲ್ಲಿ ಅಲ್ಪಸ್ವಲ್ಪ...

Know More

ಬೇಬಿ ಕಾರ್ನ್ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

14-Sep-2023 ಅಂಕಣ

ಬೇಬಿಕಾರ್ನ್ ಅಥವಾ ಮೆಕ್ಕೆಜೋಳವು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಮೌಲ್ಯಯುತ ತರಕಾರಿಗಳಲ್ಲಿ...

Know More

ಪೇರಳೆ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

07-Sep-2023 ಅಂಕಣ

17ನೇ ಶತಮಾನದಲ್ಲಿ ಪೋರ್ಚುಗೀಸರು ಪೇರಳೆ ಸಸ್ಯಗಳನ್ನು ಭಾರತಕ್ಕೆ ತಂದರು. ನಾವು ಬಾಳೆ ಸಿಟ್ರಸ್ ನಂತಹ ಹಣ್ಣಿನ ಜೊತೆಗೆ ಇದು ಭಾರತದಲ್ಲಿ ನಾಲ್ಕನೇ ಪ್ರಮುಖ ಬೆಳೆಯಾಗಿ...

Know More

200 ರಿಂದ 16 ರೂ.ಗಳಿಗೆ ಇಳಿದ ಟೊಮೆಟೋ ದರ: ರೈತ ಕಂಗಾಲು

04-Sep-2023 ಕೋಲಾರ

ಕೆಲತಿಂಗಳ ಹಿಂದೆ ಚಿನ್ನದ ಬೆಲೆ ಕಂಡುಕೊಂಡಿದ್ದ ಟೊಮೆಟೋ ದರ ಇದೀಗ ಭಾರಿ ಕುಸಿತ ಕಂಡಿದ್ದು, ರೈತರು ಸಂಕಷ್ಟಕ್ಕೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು