News Kannada
Sunday, March 26 2023

ಕ್ರೀಡೆ

ಟಿ20 ಕೊನೆಯ ಪಂದ್ಯಕ್ಕೆ ವಿರಾಟ್‌, ರಿಷಭ್‌ ಪಂತ್‌ ಅಲಭ್ಯ

Photo Credit : Twitter

ಹೊಸದಿಲ್ಲಿ : ಭಾನುವಾರ ಕೋಲ್ಕತ್ತಾದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ತವರಿಗೆ ತೆರಳಿರುವ ಹಿರಿಯ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಬಿಸಿಸಿಐ 10 ದಿನಗಳ ವಿರಾಮ ನೀಡಿದೆ. ಫೆ.24 ರಂದು ಲಕ್ನೋದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಆಡುವುದಿಲ್ಲ, ನಂತರ ಫೆ.26 ಮತ್ತು 27 ರಂದು ಧರ್ಮಶಾಲಾದಲ್ಲಿ ಇನ್ನೂ ಎರಡು ಪಂದ್ಯಗಳು ನಡೆಯಲಿವೆ.

ಕೊರೊನ ಸಾಂಕ್ರಾಮಿಕ ಕಾರಣದಿಂದ ಎಲ್ಲಾ ಆಟಗಾರರಿಗೂ ಮುಂಜಾಗೃತಾ ಕ್ರಮವಾಗಿ ಬಯೋ-ಬಬಲ್ ಕಡ್ಡಾಯ ಗೊಳಿಸಲಾಗಿದೆ.ಕೊಹ್ಲಿ ಬಯೋ-ಬಬಲ್ ನಿಂದ ಹೊರನಡೆದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದ್ದು

ಎಲ್ಲಾ ನಿಯಮಿತ ಆಲï-ಫಾಮ್ರ್ಯಾಟ್ ಆಟಗಾರರಿಗೆ ಅವರ ಕೆಲಸದ ಹೊರೆ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯವನ್ನು ಕಾಳಜಿ ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಬಬಲ್‍ನಿಂದ ಆವರ್ತಕ ವಿರಾಮಗಳನ್ನು ನೀಡುವುದು ನೀತಿಯಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಪಿಟಿಐಗೆ ತಿಳಿಸಿದ್ದಾರೆ.

See also  8 ವಿಕೆಟ್ ಗಳಿಂದ ಕಿವೀಸ್ ಮಣಿಸಿ ಟಿ-20 ವಿಶ್ವಕಪ್ ಚೊಚ್ಚಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

One thought on “ಟಿ20 ಕೊನೆಯ ಪಂದ್ಯಕ್ಕೆ ವಿರಾಟ್‌, ರಿಷಭ್‌ ಪಂತ್‌ ಅಲಭ್ಯ

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು