"ಎಲ್ಲರೂ ಒಂದುಗೂಡಿ ದೇವರನ್ನು ಸ್ಮರಿಸಿದಾಗ ಅಥವಾ ದುಡಿದಾಗ ಅಲ್ಲಿ ದೇವರು ಪ್ರಸನ್ನರಾಗುತ್ತಾರೆ, ಯಶಸ್ಸು ಲಭಿಸುತ್ತದೆ" ಎಂದು ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು. ಅವರು ಇಲ್ಲಿಗೆ ಸಮೀಪದ ಬಾಳ ತೊತ್ತಾಡಿ ನಾಗಬ್ರಹ್ಮಸ್ಥಾನ ಹಾಗೂ ಪರಿವಾರ ದೈವ ದೇವರುಗಳ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ...
Know MoreGet latest news karnataka updates on your email.