ಶಿವಮೊಗ್ಗ : ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿಎಸ್ ಬಿ ಆರ್ ಮೂರ್ತಿ ಅಪ್ಪೆಮಿಡಿ ಮಾವಿನಕಾಯಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಬಿಡುಗಡೆ ಸಮಾರಂಭವು ಪ್ರೆಸ್ ಟ್ರಸ್ಟ್ ನಲ್ಲಿ ನಡೆಯಿತು.ಇದು ಭೌಗೋಳಿಕ ಪ್ರದೇಶ ಬೆಳೆಗೆ ಕೊಟ್ಟ ಗೌರವವಾಗಿದೆ. ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಕೂಡ ಅಪ್ಪೆಮಿಡಿ ಮಾವಿನಕಾಯಿ...
Know MoreGet latest news karnataka updates on your email.