ಹಿರಿಯರು ತನಗೆ ವಯಸ್ಸಾಯಿತು ಎಂದು ತಿಳಿಯದೆ, ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿ ವಯಸ್ಸಿನ ಬಾಧೆಗೆ ಒಳಗಾಗದೆ ಆರೋಗ್ಯವಂತನಾಗಿರುತ್ತಾನೆ. ಪ್ರತಿಯೊಬ್ಬ ನಿವೃತ್ತರು ತಮ್ಮನ್ನು ವಿವಿಧ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಲಯನ್ ಲೋಕಾನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ...
Know MoreGet latest news karnataka updates on your email.