ತುಳುನಾಡಿನಲ್ಲಿರುವಷ್ಟು ಬಗೆಬಗೆಯ ತಿನಿಸುಗಳು ಇನ್ನೆಲ್ಲೂ ಇಲ್ಲ. ಕೇವಲ ಅಕ್ಕಿಯಿಂದ ಇನ್ನೂರಕ್ಕೂ ಹೆಚ್ಚು ಬಗೆಯ ದೋಸೆ, ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಕಡುಬು ಮಾಡಬಲ್ಲವರು ನಾವು. ಎಲ್ಲವೂ ಆರೋಗ್ಯಕ್ಕೆ ಹಾನಿಕರವಲ್ಲದ ಸಮತೋಲಿತ ಆಹಾರಗಳು. ಹಿರಿಯರಿಂದ ಬಂದಿರುವ ಈ ಜ್ಞಾನವನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ, ಎಂದು ಬಂಟ್ವಾಳದ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ...
Know MoreGet latest news karnataka updates on your email.