ಮಂಗಳೂರು, ನ. 8 : ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಹವಾನಿಯಂತ್ರಿತ ಸಾಲ ಮತ್ತು ವಸೂಲಾತಿ ವಿಭಾಗದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್ ಲೋಬೋರವರು ನೆರವೇರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಪ್ರೊಕ್ಯುರೇಟರ್ ಆಗಿರುವ ವಂದನೀಯ ಗುರುಗಳಾದ ವಿಜಯ್ ವಿಕ್ಟರ್ ಲೋಬೋರವರು ನವೀಕೃತ ಹವಾನಿಯಂತ್ರಿತ ಸಾಲ ಮತ್ತು ವಸೂಲಾತಿ ವಿಭಾಗದ ಆಶೀರ್ವಚನೆಯನ್ನು ನೆರವೇರಿಸಿದರು. ಈ...
Know MoreGet latest news karnataka updates on your email.