ಜಿಂಕೆ ಮಾಂಸ ಕದ್ದ ಆರೋಪದಲ್ಲಿ ಬಂಧಿಸಲಾಗಿದ್ದ ಎನ್.ಬೇಗೂರು ಗ್ರಾಮದ ಜೇನು ಕುರುಬ ಆದಿವಾಸಿ ಸಮುದಾಯದ ವ್ಯಕ್ತಿ ತನಿಖೆ ವೇಳೆ ಅರಣ್ಯಾಧಿಕಾರಿ ಕಚೇರಿಯಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ ಎಂದು ಆರೋಪಿಸಿ ಆದಿವಾಸಿ ಮುಖಂಡರು ಸೇರಿದಂತೆ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳ ಗಿರಿಜನರು ಮತ್ತು ಸಾರ್ವಜನಿಕರು ಎನ್.ಬೇಗೂರು ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ...
Know MoreGet latest news karnataka updates on your email.