ನಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ವಸ್ತುಗಳೆಲ್ಲವೂ ಒಂದಲ್ಲಾ ಒಂದು ಔಷಧೀಯ( ಗುಣವನ್ನು ಹೊಂದಿವೆ. ಅಲ್ಲದೇ ಭಾರತೀಯ ಮಸಾಲೆ ಪದಾರ್ಥಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಇದೆ.. ಎಲ್ಲಾ ಮಸಾಲೆ ಪದಾರ್ಥಗಳಲ್ಲಿ ಕಾಳುಮೆಣಸಿಗೆ ಅಗ್ರಗಣ್ಯ ಸ್ಥಾನ ಇದೆ.. ನಿತ್ಯಹರಿದ್ವರ್ಣದ ಕಾಡುಗಳಿಂದ ಬಂದ ಬಳ್ಳಿಯಲ್ಲಿ ಬೆಳೆಯುವ ಪುಟ್ಟ ಕಾಳುಮೆಣಸುಗಳು ಆಹಾರಕ್ಕೆ ರುಚಿಯನ್ನು(Taste) ನೀಡುತ್ತದೆ. ಹೀಗಾಗಿ ಭಾರತದಲ್ಲಿ ಬೆಳೆಯುವ ಕಾಳುಮೆಣಸುಗಳಿಗೆ...
Know Moreಮಂಗಳೂರು (ನ.10) : ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ ಮೇಲೆ ಅಡಕೆಯ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಇದು ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ...
Know MoreGet latest news karnataka updates on your email.