News Karnataka Kannada
Friday, April 19 2024
Cricket
ಕೆಂಗಾಪುರ

ಕೆಂಗಾಪುರದ ದೊಡ್ಡಘಟ್ಟ ಗ್ರಾಮಗಳ ಮಧ್ಯೆ ಎತ್ತರದ ಸೇತುವೆ ನಿರ್ಮಾಣಕ್ಕೆ ಆಗ್ರಹ

25-Oct-2021 ದಾವಣಗೆರೆ

ಚನ್ನಗಿರಿ : ತಾಲ್ಲೂಕಿನ ಕೆಂಗಾಪುರ- ದೊಡ್ಡಘಟ್ಟ ಗ್ರಾಮಗಳ ಮಧ್ಯೆ ಇರುವ ನೆಲಮಟ್ಟದ ಸೇತುವೆ ಶನಿವಾರ ಬಿದ್ದ ಭಾರಿ ಮಳೆಗೆ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಪ್ರತಿ ಮಳೆಗಾಲದಲ್ಲೂ ಈ ಸೇತುವೆಯ ಮೇಲೆ ಮಳೆಯ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಎತ್ತರದ ಸೇತುವೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆಂಗಾಪುರ- ದೊಡ್ಡಘಟ್ಟ ಸಂಪರ್ಕ ಸೇತುವೆಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು