ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿ ಹರಡಿ ಎಸ್ ಕುಟುಂಬದೊಳಗೆ ಬಿರುಕು ಮೂಡಿಸುವ! ಸಂಚಲನ ಸೃಷ್ಠಿಸಿ ಜೆಡಿಎಸ್ ಪಾಳಯ ದಲ್ಲಿ ತೀವ್ರ ತಲ್ಲಣ ಸೃಷ್ಠಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿಯುವ ಹಂತ ತಲುಪಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿ ಎಸ್ ಅಭ್ಯರ್ಥಿಯಾಗಿ ಕೆ.ಎಂ.ರಾಜೇ ಗೌಡರು ಆಯ್ಕೆಯಾಗುವ ಸಾಧ್ಯತೆ...
Know MoreGet latest news karnataka updates on your email.