ತಿರುವನಂತಪುರಂ: ರಾಜ್ಯಪಾಲರ ಬೆಂಗಾವಲು ಪಡೆಗೆ ಸೇರಿದ ಚಾಲಕನೊಬ್ಬ ಇಲ್ಲಿನ ಕೇರಳ ರಾಜಭವನ ಸಂಕೀರ್ಣದ ಬಳಿಯಿರುವ ಚಾಲಕರ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಚೆರ್ತಾಲ ಮೂಲದ ತೇಜಸ್ (48) ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸಹೋದ್ಯೋಗಿಗಳು...
Know MoreGet latest news karnataka updates on your email.