ದುಬೈ: ವಿಶ್ವಕಪ್ ಟೂರ್ನಿಯೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ನಿರ್ಗಮಿಸುತ್ತಿರುವ ರವಿ ಶಾಸ್ತ್ರಿ ಅವರು ಮತ್ತೆ ವೀಕ್ಷಕ ವಿವರಣೆಗಾರನಾಗುವ ಸುಳಿವು ನೀಡಿದ್ದಾರೆ. ಸೋಮವಾರ ರಾತ್ರಿಯ ಭಾರತ-ನಮೀಬಿಯಾ ಪಂದ್ಯದ ಬಳಿಕ ಮಾತನಾಡಿದ ಅವರು, ‘ನೀವೆಲ್ಲ ತಿಳಿದಿರುವಂತೆ ನಾನು ಭವಿಷ್ಯದಲ್ಲಿ ವೀಕ್ಷಕ ವಿವರಣೆ ಮಾಡುವ ಸಾಧ್ಯತೆ ಇದೆ. ಆ ಕ್ಷೇತ್ರದಲ್ಲಿ ನಾನು ತೊಡಗಿಸಿಕೊಳ್ಳಲಿದ್ದೇನೆ. ವೀಕ್ಷಕ ವಿವರಣೆಗಾರನಾಗುವುದು...
Know MoreGet latest news karnataka updates on your email.