News Karnataka Kannada
Friday, March 29 2024
Cricket
ಗಾಂಧಿ ಪ್ರತಿಮೆ ಜಖಂ

ಉತ್ತರ ಪ್ರದೇಶ: ಟ್ರಕ್‌ ಡಿಕ್ಕಿ ಹೊಡೆದು ಗಾಂಧಿ ಪ್ರತಿಮೆ ಜಖಂ

23-Oct-2021 ಉತ್ತರ ಪ್ರದೇಶ

ಉತ್ತರ ಪ್ರದೇಶ: ಶನಿವಾರ ನಸುಕಿನ ಜಾವ ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಇಲ್ಲಿಯ ಅಟ್ಟಾರ ಪಟ್ಟಣ ಪ್ರದೇಶದಲ್ಲಿಯ ಗಾಂಧಿ ಪ್ರತಿಮೆಗೆ ಜಖಂಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ವಾಹನವನ್ನು ಸುಪರ್ದಿಗೆ ಪಡೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್‌ಪಿ) ಲಕ್ಷ್ಮಿ ನಿವಾಸ್‌ ಮಿಶ್ರಾ ಹೇಳಿದರು. ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು