ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ನಮ್ಮೂರ ಜಾತ್ರೆ ಮಹಾರಥೋತ್ಸವದ ಪ್ರಯುಕ್ತ ನವಶಕ್ತಿ ಫ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ, ಕಾಶಿ ಪ್ಯಾಲೇಸ್ ಉಜಿರೆ ಪ್ರಾಯೋಜಕತ್ವದಲ್ಲಿ ಯೋಧರಿಗೊಂದು ನಮನ ಹಾಗೂ ಗಾನವೈಭವ ಕಾರ್ಯಕ್ರಮ ಫೆ.೧೯ರಂದು ಸಂಜೆ ೬.೩೦ರಿಂದ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ನಡೆಯಲಿದೆ ಎಂದು ನವಶಕ್ತಿ ಫ್ರೆಂಡ್ಸ್ ಸದಸ್ಯ ಜಗದೀಶ್ ಕನ್ನಾಜೆ...
Know MoreGet latest news karnataka updates on your email.