News Karnataka Kannada
Friday, April 26 2024
ಗುರುವಂದನೆ

ಉಜಿರೆ: ಯಕ್ಷಗಾನ ರಂಗಪ್ರವೇಶ ಹಾಗೂ ಗುರುವಂದನೆ ಕಾರ್ಯಕ್ರಮ

28-Jun-2022 ಮಂಗಳೂರು

ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರು ಕಳೆದ 8 ವರ್ಷಗಳಿಂದ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಕಲಿಕಾ ಕೇಂದ್ರದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಡುಗಾರಿಕೆ, ಮದ್ದಳೆ ವಾದನ ಹಾಗು ಚೆಂಡೆವಾದನವನ್ನು ಕಲಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳ ರಂಗಪ್ರವೇಶ ಹಾಗು ಗುರುವಂದನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಜೂ 26 ರಂದು ಉಜಿರೆ...

Know More

ಮೈಸೂರು: ಡೆಮಾನ್ ಸ್ಟೇಷನ್  ಶಾಲೆಯಲ್ಲಿ ಗುರುವಂದನೆ

11-May-2022 ಮೈಸೂರು

ಡೆಮಾನ್ ಸ್ಟೇಷನ್  ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದ ವಿದ್ಯಾರ್ಥಿಗಳು ತಮ್ಮ ಇಪ್ಪತೈದು ವರ್ಷಗಳ ಸವಿ ನೆನಪಿಗಾಗಿ ಗುರುವಂದನೆ ಕಾರ್ಯಕ್ರಮ  ಹಮ್ಮಿಕೊಳ್ಳುವ ಮೂಲಕ ಗೌರವ...

Know More

ಗೋ ಆರಾಧನೆ ಮತ್ತು ಗುರುವಂದನೆ, ವಿಕಲಚೇತನರಿಗೆ ವೀಲ್ ಚೇರ್ ವಿತರಣಾ ಕಾರ್ಯಕ್ರಮ

20-Nov-2021 ಮಂಗಳೂರು

ಗೋವಿನ ಆರಾಧನೆಯ ಹಿಂದೆ ವಿಶೇಷ ಪುಣ್ಯವಿದ್ದು, ಜಾಗೃತ ಸಮಾಜ ಗೋವಿನ ಕುರಿತು ಎಚ್ಚೆತ್ತುಕೊಳ್ಳುವುದು ಅತಿ ಅಗತ್ಯವಾಗಿದೆ. ನಾವು ಹೆತ್ತವರಿಗೆ ನೋವು ಕೊಡದೇ ಇರುವುದು ನಿಜವಾದ ಜೀವನವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು