ದೈವಸ್ಥಾನ ದ್ವಾರ ನಿರ್ಮಾಣಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನೇ ವಿರೋಧಿಸಿರುವ ಘಟನೆ ಸೋಮೇಶ್ವರ ಗ್ರಾಮದ ಮಲಯಾಳಕೋಡಿ ಶ್ರೀ ಮಲಯಾಳ ಚಾಮುಂಡಿ ದೈವಸ್ಥಾನದಲ್ಲಿ ನಡೆದಿದ್ದು, ಈ ಕುರಿತು ಗ್ರಾಮದ ಯುವಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಹಾಗೂ ಸಹಾಯಕ ಆಯುಕ್ತರಿಗೆ ಸಮಿತಿ ಅಧ್ಯಕ್ಷನೇ ದೂರು ನೀಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನಾ ಸಭೆಯನ್ನು ದೈವಸ್ಥಾನದ ಚಾವಡಿಯಲ್ಲೇ ನಡೆಸಿ ಬಿಜೆಪಿ ಮುಖಂಡರ...
Know MoreGet latest news karnataka updates on your email.