ಚಿಕ್ಕಮಗಳೂರು: ಕೇರಳ ಪೊಲೀಸರಿಗೆ ಸೆರೆ ಸಿಕ್ಕಿರುವ ನಕ್ಸಲ್ ಮುಖಂಡ ಶೃಂಗೇರಿ ತಾಲ್ಲೂಕು ಬುಕ್ಕಡಿ ಬೈಲಿನ ಬಿ.ಜಿ.ಕೃಷ್ಣಮೂರ್ತಿ ಮತ್ತು ಪಾರ್ವತಿ ಇಬ್ಬರನ್ನೂ ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದರು. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಬ್ಬರೂ ನಕ್ಸಲರನ್ನು ಕೇರಳ ಪೊಲೀಸರು ಅಲ್ಲಿನ ವಯನಾಡು ಜಿಲ್ಲೆಯಲ್ಲಿ ಬಂಧಿಸಿರುವುದು ನಿಜ....
Know MoreGet latest news karnataka updates on your email.