ಕೊಡಗಿನಲ್ಲಿ ಬಿಸಿಲಿನ ಕಾವು ಎರುತ್ತಿದ್ದಂತೆ ಚುನಾವಣೆಯ ಕಾವು ಕೂಡ ಎರತೊಡಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಆಯಯಾ ಪಕ್ಷದ ಮತ್ತು ಪಕ್ಷೇತರರು ಉಮೆದಾರಿಕೆ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಪ್ರಮುಖವಾಗಿ ತ್ರಿಕೋಣ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆಯಲಿದೆ. ಎಸ್. ಡಿ ಪಿ.ಐ. ತೆರೆಯಮರೆಯ ಕಸರತ್ತು ನಡೆಸಿದ್ದು...
Know MoreGet latest news karnataka updates on your email.