ಬಳ್ಳಾರಿ: ಅಕಾಲಿಕ ಮಳೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತ ಜೊತೆಗೆ ರೈತರ ನಾನಾ ಬೆಳೆಗಳು ಹಾನಿಗೀಡಾಗಿವೆ. ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು, ಭಾನುವಾರ ತಾಲೂಕಿನ ಕಪಗಲ್ಲು, ಬಿ.ಡಿ.ಹಳ್ಳಿ, ಯರ್ರಗುಡಿ, ಸಿರಿಗೇರಿ ಕ್ರಾಸ್ ಸೇರಿದಂತೆ ನಾನಾ ಕಡೆ ಭೇಟಿ ನೀಡಿ ಪರಿಶೀಲಿಸಿದರು. ಅಕಾಲಿಕವಾಗಿ ಸುರಿದ ಮಳೆಯಿಂದ ಉಂಟಾದ ಭತ್ತ, ಮೆಣಸಿನಕಾಯಿ ಹಾಗೂ...
Know MoreGet latest news karnataka updates on your email.