ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ಅಬ್ಬರಿಸಿ ಬೊಬ್ಬಿರಿಯುವ ಹೋರಾಟ ನಡೆಸಿದ್ದರು. ಇದು ಜಿಹಾದಿಗಳ ಹೊಸ ಆಟ ಎಂದು ಮೂರು ಲೋಕ ಒಂದಾಗುವಂತೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಆದರೆ ಇಂತಹುದೇ ನಿಲುವನ್ನು ಹಿಂದು ಹೆಣ್ಣುಮಗಳು ಸೌಜನ್ಯ ಹೋರಾಟಕ್ಕೆ ಸಂಬಂಧಿಸಿ ಕೈಗೊಳ್ಳದಿರುವುದು ಹಿಂದುಗಳ ರಕ್ಷಣೆಗೆ ಪೇಟೆಂಟ್ ಪಡೆದಂತೆ ಮಾತನಾಡುವ ಬಿಜೆಪಿ, ಸಂಘಪರಿವಾರದ ಇಬ್ಬಗೆ ನೀತಿಯನ್ನು...
Know Moreಬಾಂಗ್ಲಾದೇಶ ಮೂಲದ 12 ಜಿಹಾದಿಗಳನ್ನು ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಇವರು ಭಯೋತ್ಪಾದಕ ಗುಂಪು ಅನ್ಸಾರುಲ್ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೋಲೀಸರು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ. ಮೋರಿಗಾಂವ್ ಜಿಲ್ಲೆಯಲ್ಲಿಯೂ ಇದೇ ರೀತಿ...
Know MoreGet latest news karnataka updates on your email.