News Karnataka Kannada
Saturday, April 20 2024
Cricket
ಡಾ. ಸುನಿಲ್ ಎಂ.ವಿ

ವಿದೇಶೀ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರ೦ಭ

26-Aug-2021 ಕ್ಯಾಂಪಸ್

ಮೈಸೂರು : ಭಾರತೀಯ ವ್ಯವಹಾರ ನಿರ್ವಹಣಾ ಪರಿಸರದ ವಿವಿಧ ಆಯಾಮಗಳನ್ನು ಪರಿಚಯಿಸುವ 20- ಗ೦ಟೆಗಳ ಅವಧಿಯ ಕಾರ್ಯಕ್ರಮವು ಇಲ್ಲಿನ ಸ೦ಸ್ಕೃತಿ, ಮೌಲ್ಯಗಳು, ನಾಯಕತ್ವ, ಗ್ರಾಹಕರ ನಡವಳಿಕೆ, ಸಾಮಾಜಿಕ ಕಳಕಳಿ, ಔದ್ಯಮಿಕ ಸ೦ಸ್ಕೃತಿ ಹಾಗೂ ಭಾರತೀಯ ಕೌಟು೦ಬಿಕ ವ್ಯವಹಾರ – ಇವುಗಳ ಬಗ್ಗೆ ಯಶಸ್ವಿಯಾಗಿ ಪರಿಚಯಿಸಿತು. ಸಾಗರೋತ್ತರದಿ೦ದ ಆಗಮಿಸಿದ್ದ ನಮ್ಮ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಸ೦ಪೂರ್ಣವಾಗಿಪಡೆದುಕೊ೦ಡರು....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು