ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ತುಳು ಮಾತೃಭಾಷೆ ಕುಟುಂಬಗಳಿವೆ. ಆದರೆ, ಈ ವರ್ಗದ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಯುವ ಸೌಲಭ್ಯವಿಲ್ಲ. ಈ ವಿದ್ಯಾರ್ಥಿಗಳು ಹಿಂದಿನಿಂದಲೂ ಕನ್ನಡ ಮತ್ತು ಮಲಯಾಳಂನಲ್ಲಿ ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಪಠ್ಯಪುಸ್ತಕ, ಅಧ್ಯಯನ ಭಾಷೆ ಬೇರೆಯಾಗಬೇಕೆಂಬ ಒತ್ತಡ ಕಡಿಮೆ ಏನಲ್ಲ, ಈ ವಿಚಾರದಲ್ಲಿ ಕೇರಳ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಕೇರಳ ಸಾಹಿತ್ಯ ಅಕಾಡೆಮಿ...
Know MoreGet latest news karnataka updates on your email.