ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಭಾಗಿಯಾಗಿರುವ ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಗಳಿಗೆ ಸಂಬಂಧಿಸಿ ದಿನಕ್ಕೊಂದು ಆರೋಪಗಳು, ಊಹಾಪೋಹಗಳು ಕೇಳಿಬರುತ್ತಿದೆ. ಪ್ರಕರಣದಲ್ಲಿ ‘ಖಾಕಿ’ ಪಡೆಯೇ ಭಾಗಿಯಾಗಿದೆ ಎಂಬ ಆರೋಪದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಕಚೇರಿಯು ಸ್ಪಷ್ಟನೆ ನೀಡಿದೆ. ಆರೋಪಿಯ ಖಾತೆಯಿಂದ ಯಾವುದೇ ಬಿಟ್ಕಾಯಿನ್ ವರ್ಗಾವಣೆಯಾಗಿಲ್ಲ, ಅದು ಕಳೆದೂ ಹೋಗಿಲ್ಲ ಎಂದು ಹೇಳಿದೆ. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ದೂರಿನಿಂದ ರಾಜ್ಯದಲ್ಲಿ...
Know MoreGet latest news karnataka updates on your email.