ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಜೆಗಳ ಅನುಕೂಲಕ್ಕೊಸ್ಕರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಅವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವುದೇ ಇಲ್ಲ ಎನ್ನುವುದು ಹಲವರ ದೂರು. ಯೋಜನೆಗಳು ವ್ಯಕ್ತಿಗಳಿಗೆ ತಲುಪಿದೆಯೇ ಇಲ್ಲವೇ ? ತಲುಪಿದ್ದರೆ ಅದರ ಸದುಪಯೋಗವಾಗುತ್ತಿದೆಯೇ, ತಲುಪಿಲ್ಲದಿದ್ದಲ್ಲಿ ಯಾಕೆ ತಲುಪಿಲ್ಲ ಮತ್ತು ತಲುಪಿಸುವ ಬಗೆ ಹೇಗೆ ಎಂಬುದನ್ನು ತಿಳಿಯಲು ಇಲ್ಲೊಬ್ಬ ಗ್ರಾಮ ಪಂಚಾಯತಿ ಸದಸ್ಯ ವಿನೂತನ...
Know MoreGet latest news karnataka updates on your email.