ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟರವರು ಮುಖ್ಯ ಪ್ರವರ್ತಕರಾಗಿ ಹಾಗೂ ಇತರೆ 14 ಮಂದಿ ಸಮಾನ ಮನಸ್ಕ ಪ್ರವರ್ತಕರೊಡಗೂಡಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮುಂಭಾಗದಲ್ಲಿರುವ ತಾಜ್ ಟವರ್ನಲ್ಲಿ ಯಕ್ಷಧ್ರುವ ಸೌಹಾರ್ಧ ಕೋ-ಅಪರೇಟಿವ್ ಸೊಸೈಟಿಯನ್ನು ಪ್ರಾರಂಬಿಸಲು ಉದ್ದೇಶಿಸಿದ್ದು ಇದರ ಉದ್ಘಾಟನಾ ಸಮಾರಂಭವು ದಿನಾಂಕ 05-03-2023ರ ಆದಿತ್ಯವಾರ ಸಾಯಂಕಾಲ 5:00 ಗಂಟೆಗೆ ಒಡಿಯೂರು...
Know MoreGet latest news karnataka updates on your email.