News Karnataka Kannada
Friday, April 26 2024

ಪ್ರವಾಸಿಗರ ಗಮನಕ್ಕೆ: ಇಂದಿನಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಕ್ಕೆ ನಿರ್ಬಂಧ

28-Jul-2023 ಚಿಕಮಗಳೂರು

ಚಿಕ್ಕಮಗಳೂರು: ಚಿಕ್ಕಮಗಳೂರು ಅಂದರೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ, ಹೀಗಾಗಿ ಲಕ್ಷಾಂತರ ಜನರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಜಿಲ್ಲೆಯಲ್ಲಾಗುತ್ತಿರುವ ಮಹಾಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆದರೂ ಪ್ರವಾಸಿಗರು ಇದನ್ನು ಲೆಕ್ಕಿಸದೇ ನೀರಿನ ಜೊತೆ ಸೆಲ್ಫಿ, ರೀಲ್ಸ್ ಹುಚ್ಚಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಇದು ಕಾಫಿನಾಡು ಚಿಕ್ಕಮಗಳೂರಿನ ಪೊಲೀಸರಿಗೆ ದೊಡ್ಡ ತಲೆನೋವಾಗಿ...

Know More

ಚೀನಾದಲ್ಲಿ ಗುಡ್ಡ ಕುಸಿದು 14 ಜನರು ಸಾವು, ಐವರು ನಾಪತ್ತೆ

05-Jun-2023 ವಿದೇಶ

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲೆಶನ್ ನಗರದಲ್ಲಿ ಭಾನುವಾರ ಪರ್ವತ ಕುಸಿತದ ನಂತರ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪ್ರಚಾರ ಇಲಾಖೆ...

Know More

ಜಮ್ಮು-ಕಾಶ್ಮೀರ: ಗೌರವಾರ್ಥವಾಗಿ ಕಾರ್ಗಿಲ್‌ನ ಪರ್ವತಕ್ಕೆ `ಗನ್ ಹಿಲ್’ ಎಂದು ಮರುನಾಮಕರಣ

31-Jul-2022 ಸಂಪಾದಕರ ಆಯ್ಕೆ

ಪಾಕಿಸ್ಥಾನದ ವಿರುದ್ಧದ 1999ರ ಆಪರೇಷನ್ ವಿಜಯ್ ಯುದ್ಧದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗನ್ನರ್‌ಗಳ ಗೌರವಾರ್ಥವಾಗಿ ಕಾರ್ಗಿಲ್‌ನ ಪರ್ವತಕ್ಕೆ `ಗನ್ ಹಿಲ್’ ಎಂದು ಮರುನಾಮಕರಣ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು