ಮಂಗಳೂರು: ಮಂಗಳೂರು ನಗರಕ್ಕೆ ಮೂಡಾ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಉದ್ಯಾನವನಗಳ ಯೋಜನೆ ರ್ಯಗತಗೊಳಿಸುವಲ್ಲಿ ನಾಗರಿಕರು ಮತ್ತು ಹೊಸದಾಗಿ ರಚಿಸಲಾದ ವಾರ್ಡ್ ಸಮಿತಿಗಳನ್ನು ತೊಡಗಿಸಿಕೊಳ್ಳಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಮಂಗಳೂರು ಸಿವಿಕ್ ಗ್ರೂಪ್ ಮನವಿಯನ್ನು ಸಲ್ಲಿಸಿದೆ. ಮಂಗಳೂರು ಸಿವಿಕ್ ಗ್ರೂಪ್ನ ಪ್ರತಾಪಚಂದ್ರ ಕೆದಿಲಾಯ ಮತ್ತು ಸುರೇಶ್ ನಾಯಕ್ ಅವರನ್ನೊಳಗೊಂಡ ನಿಯೋಗವು 2ನೇ ನವೆಂಬರ್...
Know MoreGet latest news karnataka updates on your email.