News Karnataka Kannada
Saturday, April 20 2024
Cricket
ಪೊಲೀಸ್ ಠಾಣೆ ಪ್ರಕರಣ

ವ್ಯಾನ್‌-ಟ್ಯಾಂಕರ್‌ ನಡುವೆ ಅಪಘಾತ: ಐವರ ಸಾವು, ಮೂವರಿಗೆ ಗಾಯ

20-Nov-2021 ದೇಶ

ಅಹಮದಾಬಾದ್ : ವ್ಯಾನ್‌ವೊಂದಕ್ಕೆ ಟ್ಯಾಂಕರ್‌ ಡಿಕ್ಕಿ ಹೊಡೆ ಪರಿಣಾಮ ಐವರು  ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಂದು ಬೆಳಗ್ಗೆ ಅಹಮದಾಬಾದ್ ಜಿಲ್ಲೆಯ ವಲಾನಾ ಹಳ್ಳಿ ಬಳಿ ನಡೆದಿದೆ. ಆನಂದ್ ಜಿಲ್ಲೆಯ ಖಾಂಬಟ್‌ನಿಂದ ಎಂಟು ಜನ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದು, ವಲಾನಾ ಹಳ್ಳಿಯ ಸಮೀಪ ವ್ಯಾನ ಅಚಾನಕ್‌ ಆಗಿ ಪಕ್ಕಕ್ಕೆ ಚಲಿಸಿದೆ. ಈ ವೇಳೆ ಟ್ಯಾಂಕರ್ ವ್ಯಾನ್‌ಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು