ಗರ್ಭಿಣಿ ಮತ್ತು ಬಾಣಂತಿಯವರ ಆರೋಗ್ಯದಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ ಪೋಷಣ್ ಅಭಿಯಾನವಾಗಿದ್ದು, ಈ ಕಾರ್ಯಕ್ರಮ ಮಾಸಾಚರಣೆಗೆ ಸೀಮಿತವಾಗದೆ ದಿನ ನಿತ್ಯವೂ ಪೌಷ್ಟಿಕಾಂಶಯುಕ್ತ ಅಹಾರ ಪದಾರ್ಥಗಳ ನ್ನು ಸೇವಿಸಿ ಯೋಜನೆ ಯ ಯಶಸ್ವಿಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು...
Know MoreGet latest news karnataka updates on your email.