ಮದ್ಯದ ಅಮಲಿನಲ್ಲಿ ಮಲಗಿದ್ದ ವೃದ್ಧನನ್ನು ಕೇವಲ 500 ರೂ.ಗೆ ಕೊಲೆಗೈದಿದ್ದ ಬಸ್ ಕ್ಲೀನರ್ನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಪ್ರಶಾಂತ್(27) ಬಂಧಿತ. ಈತ ಮಾ.15ರಂದು ತಡರಾತ್ರಿ 11.30ರ ಸುಮಾರಿಗೆ ಮದ್ಯದ ಅಮಲಿನಲ್ಲಿ ಪೀಣ್ಯ 2ನೇ ಹಂತದ ಬಸ್ ನಿಲ್ದಾಣದ ಸಮೀಪದಲ್ಲಿ ಮಲಗಿದ್ದ ವೃದ್ಧ ಹನುಮಂತರಾಯಪ್ಪ(64)ನನ್ನು ಕೊಲೆಗೈದು, ಅವರ ಜೇಬಿನಲ್ಲಿದ್ದ 500 ರೂ. ಕದ್ದು...
Know MoreGet latest news karnataka updates on your email.